*ವಿವಿಧ ರೀತಿಯ ಮಾಲಿನ್ಯಕಾರಕಗಳು*
1. ಪ್ರಾಥಮಿಕ ಮಾಲಿನ್ಯಕಾರಕಗಳು
H2S, SO2, CO, NO, HF, NH ಹೊಗೆ, ಧೂಳು, ಹೊಗೆಗಳು
2. ದ್ವಿತೀಯ ಮಾಲಿನ್ಯಕಾರಕಗಳು:
SO3, NO2, CH4, ಅಲ್ಡೆಹೈಡ್ಸ್, ಕೆಟೋನ್ಗಳು, ನೈಟ್ರೇಟ್, ಸಲ್ಫೇಟ್ಗಳು
3.ಬಯೋ-ವಿಘಟನೀಯ( ಜೈವಿಕ) ಮಾಲಿನ್ಯಕಾರಕಗಳು
ಗೃಹಬಳಕೆಯ ತ್ಯಾಜ್ಯ
4. ನಾನ್-ಬಯೊಡ್ರೇಡಬಲ್ ಮಾಲಿನ್ಯಕಾರಕಗಳು ( ಜೈವಿಕ-ಅಲ್ಲದ)
ಮರ್ಕ್ಯುರಿಕ್ ಉಪ್ಪು,(ದ್ವಿವೇಲೆನ್ಸೀಯ) ಲೀಡ್, ಸಂಯುಕ್ತಗಳು, ಕೀಟನಾಶಕಗಳು. ಇತ್ಯಾದಿ.
*ಪ್ರಮುಖ ವಾಯು ಮಾಲಿನ್ಯಕಾರಕಗಳು*
ಕಾರ್ಬನ್ ಮಾನಾಕ್ಸೈಡ್ (CO)
ಸಲ್ಫರ್ ಡಯಾಕ್ಸೈಡ್ (SO2)
ಸಾರಜನಕದ ಆಕ್ಸೈಡ್ಗಳು (NO2 ಮತ್ತು NO)
ಹೊಗೆ, ಧೂಳು
ಅಮೋನಿಯ
ಕ್ಲೋರೀನ್ ಮತ್ತು ಹೈಡ್ರೋಜನ್ ಕ್ಲೋರೈಡ್
ಕ್ಲೋರಿನೇಟೆಡ್ ಹೈಡ್ರೋಕಾರ್ಬನ್ಗಳು
ಮರ್ಕಪ್ಟಾನ್ಸ್
Zn ಮತ್ತು Cd
ಫ್ರಿಯಾನ್
*ದ್ಯುತಿರಾಸಾಯನಿಕ ಮಾಲಿನ್ಯಕಾರಕಗಳು*
ಸೂರ್ಯನ ಬೆಳಕನ್ನು ನೀಲಿ ಮತ್ತು U.V ಪ್ರದೇಶಗಳಲ್ಲಿ ಹೀರಿಕೊಳ್ಳುವ ಮೂಲಕ ಸಾರಜನಕ ಡೈಆಕ್ಸೈಡ್ ನೈಟ್ರಿಕ್ ಆಕ್ಸೈಡ್ ಮತ್ತು ಪರಮಾಣು ಆಮ್ಲಜನಕಕ್ಕೆ ವಿಭಜನೆಯಾಗುತ್ತದೆ ಮತ್ತು ನಂತರ ಉತ್ಪಾದಿಸುವ ಇತರ ಪ್ರತಿಕ್ರಿಯೆಗಳ ಸರಣಿ
O3, ಫಾರ್ಮಾಲ್ಡಿಹೈಡ್, ಅಕ್ರೊಲಿನ್ ಮತ್ತು ಪೆರಾಕ್ಸಿ ಆಸಿಲ್ನಿಟ್ರೇಟ್ಗಳು
*ಬ್ಯಾಕ್ಟೀರಿಯಾದಿಂದ ಉಂಟಾಗುವ ರೋಗಗಳು*
ಕಾಲರಾ-ವಿಬ್ರಿಯೊ ಕಾಲರಾ
ಆಂಥ್ರಾಕ್ಸ್- ಬ್ಯಾಸಿಲಸ್ ಅಂಥ್ರೇಸಸ್
ಡಿಫೇರಿಯಾ - ಕೊರಿನ್ಬ್ಯಾಕ್ಟೀರಿಯಂ ಡಿಫೇರಿಯಾ
ಕುಷ್ಠರೋಗ - ಮೈಕೋಬ್ಯಾಕ್ಟೀರಿಯಂ ಲೆಪ್ರೈ
ಬೋಟಲಿಜಂ - ಕ್ಲಾಸ್ಟ್ರಿಡಿಯಮ್ ಬೊಟುಲಿನಮ್
ಸಿಫಿಲಿಸ್ - ಟ್ರೋಪೋನೆಮಾ ಪಲ್ಲಿಡಮ್
ಟೆಟನಸ್ - ಕ್ಲಾಸ್ಟ್ರಿಡಿಯಮ್ ಟೆಟನಿ
ಟ್ರಾಕೊಮಾ - ಕ್ಲಮೈಡಿಯ ಟ್ರಾಕೊಮಾಟಿಸ್
ಕ್ಷಯರೋಗ - ಮೈಕೋಬ್ಯಾಕ್ಟೀರಿಯಂ ಕ್ಷಯ
ಟೈಫಾಯಿಡ್ ಜ್ವರ - ಸಾಲ್ಮೊನೆಲ್ಲಾ ಟೈಫಿ.
ಕೆಮ್ಮು ಕೆಮ್ಮು-ಬೊರ್ಡೆಟೆಲ್ಲಾ ಪೆರ್ಟುಸಿಸ್
*ಮಾನವ ದೇಹದ ಬಗ್ಗೆ ಪ್ರಮುಖ ಮಾಹಿತಿ*
1.Biggest Organ : Skin
2.Heart Beat :72 times in a minute
3.Master Gland : Pituitary
4.Number of Bone : 206 bones
5.Number of Muscles : 640 (approximately)
6.Number of chromosomes: 46 or 23 pairs
7.Normal Blood Pressure : 80 to 120
8.Teeth: 32
9.Volume of Blood: About 7 litres in normal body or about 7% of the total body
10.Largest; Part of human Brain: Cerebrum
11.Regeneration capacity of the lowest in the brain
12.The rigid part of the body of the tooth enamel
13.Parotid gland is the largest salivary gland
14.The normal body temperature is 98 .4 * Fahrenheit (37 * C)
15.The average amount of haemoglobin: 12- 15
16.The smallest White Blood Cell lymphocyte
17.The biggest White Blood Cell Monocyte
18.120 day life span of RBCs
19.The capillary tube method is for :Blood clotting
20.Omnibus blood group AB
21. Universal Donor blood group O
22.Normal blood pressure is 120/80 Hga
🌷 ಭಾರತ ರತ್ನ ಪ್ರಶಸ್ತಿ 1954 ರಲ್ಲಿ ಸ್ಥಾಪನೆ ಮಾಡಲಾಯಿತು, ಇದು ಭಾರತದ ಅತ್ಯುನ್ನತ ಪ್ರಶಸ್ತಿ
💟1954 ರಿಂದ ಇಲ್ಲೀವರೆಗೂ ಭಾರತ ರತ್ನ ಪಡೆದವರ ಪಟ್ಟಿ 💟
1)1954- ಎಸ್ ರಾಧಾಕೃಷ್ಣನ್
2)1954- ಸಿ.ರಾಜಗೋಪಾಲಚಾರಿ
3)1954- ಡಾ.ಸಿ.ವ್ಹಿ.ರಾಮನ್
4)1955- ಭಗವಾನದಾಸ
5)1955- ಸರ್.ಎಮ್.ವ್ಹಿ
6)1955- ನೆಹರೂ
7)1957- ಪಂ.ಗೋ.ವಲ್ಲಭಿ ಪಂಥ
8)1958- ಡಿ.ಕೆ.ಕರ್ವೆ
9)1961- ಬಿ.ಸಿ.ರಾಯ್
10)1961- ಪುರುಷೋತ್ತಮದಾಸ ಟಂಡನ್
11)1962- ಡಾ.ರಾಜೇಂದ್ರ ಪ್ರಸಾದ್
12)1963- ಜಾಕೀರ್ ಹುಸೇನ್
13)1963- ಪಾಂಡುರಂಗ ವಾಮನ್ ಕಾಮದ
14)1966- ಲಾಲ್ ಬಹಾದ್ದೂರ ಶಾಸ್ತ್ರೀ
15)1971- ಇಂದಿರಾಗಾಂಧಿ
16)1975- ವ್ಹಿ.ವ್ಹಿ.ಗಿರಿ
17)1976- ಕೆ.ಕಾಮರಾಜ್
18)1980- ಮಧರ್ ಥೆರಿಸಾ
19)1983- ವಿನೋಬಾ ಭಾವೆ
20)1987- ಖಾನ್ ಅಬ್ದಲ್ ಗಫಾರಖಾನ್
21)1988- MG ರಾಮಚಂದ್ರನ್
22)1990- ಡಾ.ಅಂಬೇಡ್ಕರ್
23)1990- ನೆಲ್ಸನ್ ಮಂಡೇಲಾ
24)1991- ಮೊರಾರ್ಜಿ ದೇಸಾಯಿಯ
25)1991- ರಾಜೀವ್ ಗಾಂಧೀ
26)1991- ಸರ್ದಾರ್ ಪಟೇಲ್
27)1992- ಜೆ.ಆರ್.ಡಿ.ಟಾಟಾ
28)1992- ಅಬ್ದುಲ್ ಕಲಾಂ ಆಜಾದ್
29)1992- ಸತ್ಯಜಿತ್ ರಾಜ್
30)1997- ಗುಲ್ಜಾರಿಲಾಲಾ ಬಂದ
31)1997- ಅರುಣಾ ಅಸಫ್ ಅಲಿ
32)1997- APJ ಕಲಾಂ
33)1998- MS ಸುಬ್ಬಲಕ್ಷ್ಮಿ
34)1998- C ಸುಬ್ರಹ್ಮಣಿಯಮ್
35)1999- ಜಯಪ್ರಕಾಶ ನಾರಾಯಣ
36)1999- ಅಮರ್ತ್ಯಸೇನ್
37)1999- ರವಿಶಂಕರ್
38)1999- ಗೋಪಿನಾಥ ಬಾರ್ಡೋಲಿ
🌷🌷🌷🌷🌷🌷
39)2001- ಉ.ಬಿಸ್ಮಲ್ಲಾಖಾನ್
40)2001- ಲತಾ ಮಂಗೇಶ್ಕರ್
41)2008- ಭೀಮಸೇನ ಜೋಶಿ
42)2013- ಸಚಿನ್ ತೆಂಡೂಲ್ಕರ್
43)2013- CNR ರಾವ್
44)2015- ಮದನಮೋಹನ ಮಾಳ್ವೀಯಾ
45)2015- ಅಟಲ ಬಿಹಾರಿ ವಾಜಪೇಯಿ
★ ಸಾಮಾನ್ಯ ವಿಜ್ಞಾನ
(General Science)
■. ಜೀವಸತ್ವ :— ಜೀವಸತ್ವ A
■. ಕೊರತೆಯ ರೋಗ :— ನಿಕ್ಟಾಲೋಪಿಯಾ
■. ರೋಗ ಲಕ್ಷಣಗಳು :— ರಾತ್ರಿ ಕುರುಡುತನ
■. ಜೀವಸತ್ವ :— ಜೀವಸತ್ವ B1
■. ಕೊರತೆಯ ರೋಗ :— ಬೆರಿ ಬೆರಿ
■. ರೋಗ ಲಕ್ಷಣಗಳು :— ನರಗಳ ಅವ್ಯವಸ್ಥೆ
■. ಜೀವಸತ್ವ :— ಜೀವಸತ್ವ B5
■. ಕೊರತೆಯ ರೋಗ :— ಪೆಲ್ಲಾಗ್ರ ಡಿಮೆನ್ಸಿಯಾ, ಡರ್ಮಟೈಟಿಸ್,
■. ರೋಗ ಲಕ್ಷಣಗಳು :— ಅತಿಬೇಧಿ
■. ಜೀವಸತ್ವ :— ಜೀವಸತ್ವ B12
■. ಕೊರತೆಯ ರೋಗ :— ಪರ್ನಿಸಿಯಸ್
■. ರೋಗ ಲಕ್ಷಣಗಳು :— ರಕ್ತಹೀನತೆ, RBC ಯ ಹಾನಿ
■. ಜೀವಸತ್ವ :— ಜೀವಸತ್ವ C
■. ಕೊರತೆಯ ರೋಗ :— ಸ್ಕರ್ವಿ
■. ರೋಗ ಲಕ್ಷಣಗಳು :— ವಸಡುಗಳ ಸ್ರವಿಕೆ ಮತ್ತು ಹಲ್ಲುಗಳ ಸಡಲಿಕೆ
■. ಜೀವಸತ್ವ :— ಜೀವಸತ್ವ D
■. ಕೊರತೆಯ ರೋಗ :— ರಿಕೆಟ್ಸ್
■. ರೋಗ ಲಕ್ಷಣಗಳು :— ಮೂಳೆಗಳ ನ್ಯೂನ ಕ್ಯಾಲ್ಸೀಕರಣ
■. ಜೀವಸತ್ವ :— ಜೀವಸತ್ವ E
■. ಕೊರತೆಯ ರೋಗ :— ಬಂಜೆತನ
■. ರೋಗ ಲಕ್ಷಣಗಳು :— ಪ್ರಜೋತ್ಪಾದನೆಗೆ ಅಸಾಮಥ್ರ್ಯತೆ
■. ಜೀವಸತ್ವ :— ಜೀವಸತ್ವ K
■. ಕೊರತೆಯ ರೋಗ :— ರಕ್ತಸ್ರಾವ
■. ರೋಗ ಲಕ್ಷಣಗಳು :— ರಕ್ತಹೀನವಾಗುವುದು
[1/16, 6:41 AM] +91 87926 88316: ಜ್ಞಾನಸಿಂಚನ:
ಜ್ಞಾನ ಸಿಂಚನ ಚರ್ಚಾಕೂಟ
https://t.me/joinchat/F2ToC0D96SUT3hPGHcAlTQ
ಯಾರ ಹೆಸರಿನಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 'ಸ್ಕೂಲ್ ಆಫ್ ಇಕನಾಮಿಕ್ಸ್'ಗೆ ರಾಜ್ಯ ಸರ್ಕಾರ ಈಚೆಗೆ ಆಡಳಿತಾತ್ಮಕ ಅನುಮೋದನೆ ನೀಡಿತು?
A. ಡಾ. ಬಿ. ಆರ್. ಅಂಬೇಡ್ಕರ್
B. ಜಗಜ್ಯೋತಿ ಬಸವೇಶ್ವರ
C. ಕುವೆಂಪು
D. ಡಾ. ನಂಜುಡಪ್ಪ
A✔️✔️
ಜನವರಿ 30ರಂದು ಕೆಳಕಂಡ ಯಾವ ದಿನವನ್ನು ಆರಂಭಿಸಲಾಯಿತು?
A. ರಾಷ್ಟ್ರೀಯ ಮೂಢನಂಬಿಕೆ ನಿರ್ಮೂಲನಾ
B. ಕುಷ್ಠರೋಗ ವಿರೋಧಿ ದಿನ
C. ರಾಷ್ಟ್ರೀಯ ಮಾನವತಾ ದಿನ
D. ರಾಷ್ಟ್ರೀಯ ಸ್ವಚ್ಛತಾ ದಿನ
B✔️✔️
ಬೀದರ್'ನ ಬಸವೇಶ್ವರ ಸೇವಾ ಪ್ರತಿಷ್ಠಾನ ನೀಡುವ ಗುರು ಬಸವೇಶ್ವರ ಪುರಸ್ಕಾರಕ್ಕೆ ಕೆಳಕಂಡ ಯಾರನ್ನು ಆಯ್ಕೆ ಮಾಡಲಾಗಿದೆ?
A. ಸುರೇಶ್ ಹೆಬ್ಳಿಕರ್
B. ಚೆನ್ನವೀರ ಕಣವಿ
C. ನಾನಾ ಪಾಟೇಕರ್
D. ಸುದರ್ಶನ
C✅✅✅
ಮೈಸೂರಿನ ಡಿ. ರಮಾಬಾಯಿ ಚಾರಿಟೇಬಲ್ ಫೌಂಡೇಶನ್ ಮತ್ತು ಎಂ. ಗೋಪಾಲ ಶೆಣೈ ಚಾರಿಚೇಬಲ್ ಟ್ರಸ್ಟ್ ವತಿಯಿಂದ ರಮಾಗೋವಿಂದ ರಾಷ್ಟ್ರೀಯ ಪುರಸ್ಕಾರಕ್ಕೆ ಡಾ. ಪ್ರಕಾಶ್ ಬಾಬಾ ಆಮ್ಟೆ ಡಾ. ಮಂದಾಕಿನಿ ಆಮ್ಟೆ ಹಾಗೂ ವಿಜಯನಾಥ ಶೈಣೈ ಅವರಿಗೆ ಪ್ರದಾನ ಮಾಡಲಾಯಿತು. ಅಂದಹಾಗೆ ಈ ಪ್ರಶಸ್ತಿಯ ನಗದು ಮೊತ್ತ ಎಷ್ಟು?
A. 1 ಲಕ್ಷ ರೂ.
B. 2 ಲಕ್ಷ ರೂ.
C. 3 ಲಕ್ಷ ರೂ.
D. 5 ಲಕ್ಷ ರೂ.
D✔️✔️
ಆಸ್ಟ್ರೇಲಿಯನ್ ಒಪನ್ ಟೆನಿಸ್'ನಲ್ಲಿ ಅಕ್ಕ ವೀನಸ್ ವಿಲಿಯಮ್ಸ್'ಳನ್ನು ಸೋಲಿಸಿ ಪ್ರಶಸ್ತಿ ಬಾಚಿಕೊಂಡ ಸೆರೆನಾ ವಿಲಿಯಮ್ಸ್ ಎಷ್ಟನೇ ಗ್ರ್ಯಾಂಡ್ ಸ್ಲಾಮ್ ಗೆಲ್ಲುವುದರ ಮೂಲಕ ಸ್ಟೆಫಿ ಗ್ರಾಫ್ ದಾಖಲೆಯನ್ನು ಮುರಿದರು ?
A. 21ನೇ
B. 22ನೇ
C. 23ನೇ
D. 24ನೇ
C✔️✔️✔️
ಅಮೆರಿಕದ H1-B ವೀಸಾ ಪಡೆಯಲು ಈವರೆಗೆ ವೇತನದ ಮಿತಿ 65,000 ಡಾಲರ್ (45ಲಕ್ಷ ರೂ.) ಇತ್ತು. ಈಗ ಅದನ್ನು ಪಡೆಯಲು ಕನಿಷ್ಠ ಎಷ್ಟು ವೇತನ ಪಡೆಯುವವರು ಅರ್ಹರು ಎಂದು ನೂತನ ಮಸೂದೆ ಹೇಳುತ್ತದೆ?
A. 85 ಸಾವಿರ ಡಾಲರ್
B. 90 ಸಾವಿರ ಡಾಲರ್
C. 1.10ಲಕ್ಷ ಡಾಲರ್
D. 1.30 ಲಕ್ಷ ಡಾಲರ
D✔️✔️✔️
2016ನೇ ಸಾಲಿನ ಭುವನಸುಂದರಿಯಾಗಿ ಐರಿಸ್ ಮಿಟ್ಟಿನೇರ್ ಆಯ್ಕೆಯಾಗಿದ್ದಾರೆ. ಅವರು ಯಾವ ದೇಶದವರು?
A. ಫ್ರಾನ್ಸ್
B. ಜರ್ಮನಿ
C. ಇಟಲಿ
D. ಸ್ಪೇನ್
A✔️✔️✔️
ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ (IPPB) ಜನವರಿ 30ರಂದು ಕೆಳಕಂಡ ಯಾವ ನಗರಗಳಲ್ಲಿ ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಿತು?
A. ಪುಣೆ - ನಾಗಪುರ
B. ರಾಂಚಿ - ರಾಯಪುರ
C. ಚೆನ್ನೈ - ಹೈದರಾಬಾದ್
D. ಬೆಂಗಳೂರು - ಜೈಪುರ
B✔️✔️✔️
ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ (IPPB) ಮೂಲ ಬಂಡವಾಳ ಎಷ್ಟು ಕೋಟಿ ರೂ. ಆಗಿದೆ?
A. 400ಕೋ.ರೂ.
B. 500ಕೋ.ರೂ
C. 800ಕೋ.ರೂ.
D. 1,000ಕೋ.ರೂ
C✔️✔️✔️
ಕೆಳಕಂಡ ಯಾವ ದೇಶ ಇದೇ ಮೊದಲ ಬಾರಿಗೆ ವ್ಯಾಟ್ ತೆರಿಗೆ ವಿಧಿಸಲು ನಿರ್ಧರಿಸಿದೆ?
A. ಈಜಿಪ್ಟ್
B. ಸೌದಿ ಅರೇಬಿಯಾ
C. ಇರಾನ್
D. ಸಿಂಗಪುರ
D✔️✔️✔️
ಟಿಬೇಟಿನ ಧರ್ಮ ಗುರು ದಲಾಯ್ ಲಾಮಾ ಭಾರತಕ್ಕೆ ವಲಸೆ ಬಂದದ್ದು ಯಾವ ವರ್ಷ?
A. 1950
B. 1952
C. 1954
D. 1956
C✔️✔️✔️
ರಷ್ಯದಲ್ಲಿ ಕ್ರಾಂತಿ ನಡೆದದ್ದು ಯಾವ ವರ್ಷ?
A. 1915
B. 1916
C. 1917
D. 1919
Gb shiva:
Sanju Rathod:
C✔️✔️✔️
ಕೆಳಕಂಡ ಯಾವ ದೇಶ ಇದೇ ಮೊದಲ ಬಾರಿಗೆ ವ್ಯಾಟ್ ತೆರಿಗೆ ವಿಧಿಸಲು ನಿರ್ಧರಿಸಿದೆ?
A. ಈಜಿಪ್ಟ್
B. ಸೌದಿ ಅರೇಬಿಯಾ
C. ಇರಾನ್
D. ಸಿಂಗಪುರ
Sir pakka B ans
Sanju Rathod:
C✔️✔️✔️
ಡಯಟ್ ಇದು ಯಾವ ದೇಶದ ಸಂಸತ್ತಿನ ಹೆಸರು?
A. ಜಪಾನ್
B. ದ. ಕೊರಿಯಾ
C. ಮಲೇಶಿಯಾ
D. ಮ್ಯಾನ್ಮಾರ್
A✔️✔️✔️
ರಷ್ಯ ಯಾವ ವರ್ಷ ವಿಭಜನೆಗೊಂಡಿತು?
A. 1988
B. 1989
C. 1991
D. 1993
Ç✔️✔️✔️
ದೇಶದ ಬಾಹ್ಯಾಕಾಶ ನೀತಿ ಹಾಗೂ ಯೋಜನೆಗಳನ್ನು ರೂಪಿಸುವ ಹಾಗೂ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಬಾಹ್ಯಾಕಾಶ ಆಯೋಗ ಮತ್ತು ಬಾಹ್ಯಾಕೋಶ ಇಲಾಖೆಯನ್ನು ಯಾವ ವರ್ಷ ರಚಿಸಲಾಯಿತು?
A. 1970
B. 1972
C. 1974
D. 1976
B✔️✔️✔️✔️
ಭಾರತದ ರಾಷ್ಟ್ರೀಯ ಉಪಗ್ರಹ ವ್ಯವಸ್ಥೆ ಇನ್ಸಾಟ್ ಯಾವ ವರ್ಷ ಅನುಷ್ಠಾನಕ್ಕೆ ಬಂತು?
A. 1980
B. 1981
C. 1983
D. 1985
C✔️✔️✔️
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಟೆಲಿ ಮೆಡಿಸಿನ್ ಕಾರ್ಯಕ್ರಮವನ್ನು ಯಾವ ವರ್ಷ ಆರಂಭಿಸಿತು?
A. 2000
B. 2001
C. 2002
D. 2003
B✔️✔️✔️
ಭಾರತದ ಹವಾಮಾನಕ್ಕೆ ಮೀಸಲಾದ 'ಕಲ್ಪನಾ - 1' ಉಪಗ್ರಹವನ್ನು ಯಾವ ವರ್ಷ ಉಡಾವಣೆ ಮಾಡಲಾಯಿತು?
A. 2010
B. 2012
C. 2014
D. 2015
B✔️✔️✔️
ಉಪಗ್ರಹ ಆಧಾರಿತ ಅಮೆಚೂರ್ ರೇಡಿಯೊ ಸೇವೆಗಳನ್ನು ಭಾರತ ಹಾಗೂ ಅಂತರರಾಷ್ಟ್ರೀಯ ಸಮುದಾಯಕ್ಕೆ ಹ್ಯಾಮ್ ರೇಡಿಯೋ ಸೌಲಭ್ಯಗಳನ್ನು ಒದಗಿಸಲು 'ಹ್ಯಾಮ್'ಸ್ಯಾಟ್' ಸೂಕ್ಷ್ಮ ಉಪಗ್ರಹವನ್ನು ಯಾವ ವರ್ಷ ಉಡಾಯಿಸಲಾಯಿತು?
A. 2003
B. 2005
C. 2007
D. 2009
B✔️✔️✔️
ರಾಜಕೀಯ ಪಕ್ಷಗಳು ಎಷ್ಟು ಮೊತ್ತಕ್ಕಿಂತ ಹೆಚ್ಚು ಮೊತ್ತದ ದೇಣಿಗೆಯನ್ನು ನಗದು ರೂಪದಲ್ಲಿ ಸ್ವೀಕರಿಸುವಂತಿಲ್ಲ ಎಂದು ಹಣಕಾಸು ಸಚಿವರು ಬಜೆಟ್'ನಲ್ಲಿ ಹೇಳಿದ್ದಾರೆ?
A. 2000ರೂ. ಮೇಲ್ಪಟ್ಟು
B. 5000ರೂ. ಮೇಲ್ಪಟ್ಟು
C. 10,000ರೂ. ಮೇಲ್ಪಟ್ಟು
D. 15,000ರೂ. ಮೇಲ್ಪಟ್ಟು
A✔️✔️✔️👍👍
ಸುಪೀರಿಯರ್ ಸರೋವರವಿರುವ ಖಂಡ ಯಾವುದು?
A. ಉತ್ತರ ಅಮೆರಿಕ
B. ದಕ್ಷಿಣ ಆಫ್ರಿಕ
C. ದಕ್ಷಿಣ ಅಮೆರಿಕ
D. ಲ್ಯಾಟಿನ್ ಅಮೆರಿಕ
A✔️✔️✔️
ಇದೇ ಮೊದಲ ಬಾರಿಗೆ ವ್ಯಾಟಿಕನ್ ಮ್ಯೂಸಿಯಂಗೆ ಮಹಿಳೆಯೊಬ್ಬರು ನಿರ್ದೇಶಕರಾಗಿ ನೇಮಕಗೊಂಡರು. ಅವರು ಯಾರು?
A. ನುಸ್ಲಿ ವಾಡಿಯಾ
B. ಬಾರ್ಬರಾ ಜೆಟ್ಟಾ
C. ಗಿರಿಜಾ ವೈದ್ಯನಾಥನ್
D. ದೀಪಿಕಾ ಅಗರವಾಲ್
B✔️✔️✔️
ಕೆನ್ ಮತ್ತು ಬೆತ್ವಾ ಎಂಬ ಎರಡು ನದಿಗಳ ಅಂತರ್ ಜೋಡಣೆಗೆ ಈಚೆಗೆ NBWL (National Board for Wild Life) ಹಸಿರು ನಿಶಾನೆ ತೋರಿಸಿತು. ಅಂದಹಾಗೆ ಈ ಎರಡು ನದಿಗಳು ಯಾವ ರಾಜ್ಯಗಳಿಗೆ ಸಂಬಂಧಪಟ್ಟಿವೆ?
A. ಬಿಹಾರ - ಮಧ್ಯಪ್ರದೇಶ
B. ಉತ್ತರಪ್ರದೇಶ - ಮಧ್ಯಪ್ರದೇಶ
C. ಬಿಹಾರ - ಉತ್ತರಪ್ರದೇಶ
D. ಉತ್ತರಪ್ರದೇಶ - ಉತ್ತರಾಖಂಡ
B✔️✔️✔️
[1/16, 6:41 AM] +91 87926 88316: ಜ್ಞಾನಸಿಂಚನ:
ಕನ್ನಡ ಪ್ರಶ್ನೆ ಮತ್ತು ಉತ್ತರಗಳು-GK
1.ವಲಸೆ ಹೋಗುವ ಕುಟುಂಬಗಳಿಗಾಗಿಯೇ ಇರುವ ವಿಶೇಷ ಶಿಕ್ಷಣ ಯೋಜನೆ
1.ಮರಳಿ ಬಾ ಶಾಲೆಗೆ
2.ಸಂಚಾರಿ ಶಾಲೆ★
3.ಕೂಲಿಯಿಂದ ಶಾಲೆಗೆ
4.ಬೀದಿಯಿಂದ ಶಾಲೆಗೆ
2. ವಿಜ್ಞಾನ ಕ್ಷೇತ್ರದಲ್ಲಿನ ಅತ್ಯುನ್ನತ ಸೇವೆಗೆ ನೀಡಲಾಗುವ ಪ್ರಶಸ್ತಿ
1.ಭಟ್ನಾಗರ್ ಪ್ರಶಸ್ತಿ★
2.ಆರ್. ಡಿ. ಬರ್ಲಾ ಪ್ರಶಸ್ತಿ
3.ಕೀರ್ತಿ ಚಕ್ರ
4. ಜ್ಞಾನ ಪೀಠ ಪ್ರಶಸ್ತಿ
3.ವೆಂಕಟೇಶ್ ಪ್ರಸಾದ್ ಪ್ರಸಿದ್ಧಿರಿರುವ ಕ್ರೀಡೆ
1.ಟೆನಿಸ್
2.ಚದುರಂಗ
3.ಹಾಕಿ
4.ಕ್ರಿಕೆಟ್ ★
4.ಅಮರೇಶ್ವರ ಇದು ಯಾರ ಅಂಕಿತ ನಾಮ
1. ಅಜಗಣ್ಣ
2.ಮುಕ್ತಾಯಕ
3. ರಾಯಮ್ಮ★
4.ಸಂಕವ್ವೆ
5.ಭಾರತದ ವಿದೇಶಾಂಗ ನೀತಿಯ ರೂವಾರಿ
1. ಜವಾಹರ್ ಲಾಲ್ ನೆಹರೂ★
2.ಬಾಬು ರಾಜೇಂದ್ರ ಪ್ರಸಾದ್
3.ರಾಧಕೃಷ್ಣನ್
4. ಡಾ. ಬಿ.ಆರ್. ಅಂಬೇಡ್ಕರ್
6.ಭಾರತದಲ್ಲಿ ಮೊದಲು ಆಕಾಶವಾಣಿ ಪ್ರಾರಂಭವಾದ ವರ್ಷ
1.1940
2.1930★
3.1935
4.1945
7. ಅಮುಕ್ತ ಮೌಲ್ಯ ಗ್ರಂಥವನ್ನು ಬರೆದವರು
1. ಕಾಳಿದಾಸ
2. ಸಮುದ್ರ ಗುಪ್ತ
3. ಕೃಷ್ಣ ದೇವರಾಯ☆
4. ಅಶೋಕ
8.ಆನಂದ ಮತ್ತು ಬದರಿ ಅಣ್ಣ ತಮ್ಮಂದಿರು ವಸಂತ ಆನಂದನ ತಂಗಿ. ದೇವಾ ಈಶ್ವರಿಯ ಸೋದರ, ಈಶ್ವರಿ ಬದರಿಯ ಮಗಳು ದೇವಾರವರ ಚಿಕ್ಕಪ್ಪ ಯಾರು?
1.ಆನಂದ★
2.ಬದರಿ
3.ದೇವಾ
4.ಯಾರು ಅಲ್ಲ.
9.ಒಬ್ಬನು ಒಂದು ಸ್ಕೂಟರ್ ನ್ನು ಕೊಂಡು ರೂ. 20,000 ಕ್ಕೆ ಕೊಂಡು ರೂ.22,000 ಕ್ಕೆ ಮಾರಿದಾಗ ಉಂಟಾಗುವ ಶೇಕಡಾ ಲಾಭ
1. 15%
2. 12%
3. 10%★
4.20%
10.ಮೌಲ್ಯ ಎಂದರೆ?
1.ಶ್ರೇಷ್ಠವಾದದ್ದು
2. ಬೆಲೆ ಕಟ್ಟುವುದು★
3. ತೀರ್ಮಾನ
4. ಉತ್ಕೃಷ್ಟವಾದದ್ದು
11. ಭಾರತದ ಲೋಕಸಭೆಯ ಮೊದಲ ಅಧ್ಯಕ್ಷರು
1. ಸಿ.ರಾಜಗೋಪಾಲಚಾರಿ
2. ಡಾ.. ಎಸ್. ರಾಧಕೃಷ್ಣನ್
3. ಡಾ.ರಾಜೇಂದ್ರ ಪ್ರಸಾದ್
4. ಜಿ.ವಿ. ಮಾಳವಂಕರ್★
12. ಸೂರ್ಯನ ಬೆಳಕಿನ ಜೀವಸತ್ವ ಎಂದು ಈ ಜೀವಸತ್ವವನ್ನು ಹೀಗೆ ಕರೆಯುತ್ತಾರೆ
1. A
2.B
3.C
4.D★
13. ಕಾಳಿಯಾಟ್ಟಂ ಜಾನಪದ ನೃತ್ಯ ವನ್ನು ಆಚರಿಸುವ ರಾಜ್ಯ
1. ತಮಿಳುನಾಡು
2. ಆಂಧ್ರ ಪ್ರದೇಶ
3. ಜಮ್ಮು ಕಾಶ್ಮೀರ
4. ಕೇರಳಾ★
14.ಮೂಲ ಶಿಕ್ಷಣದ ಪರಿಕಲ್ಪನೆಯನ್ನು ಕೊಟ್ಟ ಭಾರತೀಯ
1. ಮಹಾತ್ಮ ಗಾಂಧೀಜಿ★
2. ಅಟಲ್ ಬಿಹಾರಿ ವಾಜಪೇಯಿ
3. ಸ್ವಾಮಿ ವಿವೇಕಾನಂದ್
4. ಡಾ. ರಾಧಕೃಷ್ಣನ್
15.ತಲೆನೋವು ಇದರ ವಿಗ್ರಹ ರೂಪ
1. ತಲೆಯ + ನೋವು
2. ತಲೆಗೆ + ನೋವು
3. ತಲೆಯಲ್ಲಿ + ನೋವು★
4. ತಲೆಯಿಂದ + ನೋವು
16.ಗ್ರಹದ ಸುತ್ತಲೂ ಸುತ್ತುತ್ತಿರುವ ವಸ್ತು ಎಂದರೆ
1. ನಕ್ಷತ್ರ
2. ಭೂಮಿ
3. ಸೂರ್ಯ
4. ಉಪಗ್ರಹ★
17.ಇಟಲಿಯಲ್ಲಿ ಕೆಂಪಂಗಿ ದಳವನ್ನು ಕಟ್ಟಿದವರು
1. ಬಿಸ್ಮಾರ್ಕ್
2. ನೆಪೋಲಿಯನ್
3. ಗ್ಯಾರಿಬಾಲ್ಡಿ★
4. ಮ್ಯಾಜಿನಿ
18.ಒಬ್ಬನೂ 3ಮೀ/ಸೆಂ. ವೇಗದಲ್ಲಿ ಓಡಿದರೆ ಅವನು 1.40 ನಿ. ಎಷ್ಟು ಕಿ.ಮೀ. ದೂರ ಓಡಬಲ್ಲನು.?
1. 20
2. 16
3. 18★
4.12
19. ಒಂದು ಕೈ ಗಡಿಯಾರದ ನಮೂದಿಸಿದ ಬೆಲೆಯು 1200
ರೂ. ಅದನ್ನು 900 ರೂ. ಗಳಿಗೆ ಕೊಂಡರೆ, ಸೋಡಿದರ
1. 15%
2. 20%
3.25%★
4.30%
20.ಮೌಲ್ಯಗಳ ಬೆಳವಣಿಗೆ ನಡೆಯುವುದು?
1. ಜ್ಞಾನ, ಮೆಚ್ಚುಗೆ, ಕ್ರಿಯೆ★
2. ಜ್ಞಾನ ಅನ್ವಯ, ತಿಳುವಳಿಕೆ
3. ಗ್ರಹಿಕೆ, ಮೆಚ್ಚುಗೆ, ಕೌಶಲ್ಯ
4. ಯಾವುದು ಅಲ್ಲ ..
21. ಡೈನಮೈಟ್ ಕಂಡು ಹಿಡಿದವರು?
1.ನಿಕೋಲಾ ಟೆಸ್ಲಾ
2. ರುಡಾಲ್ಫ್ ಡೀಸೆಲ್
3. ಆಲ್ಫ್ರೆಡ್ ನೊಬೆಲ್★
4. ಮೈಕೆಲ್ ಫ್ಯಾರಡೆ
22. ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರನ್ನು ನೇಮಿಸುವವರು.
1. ಉಪರಾಷ್ಟ್ರಪತಿ
2. ರಾಷ್ಟ್ರಪತಿ★
3. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು
4. ಪ್ರಧಾನ ಮಂತ್ರಿ
23.ಹಿಮಾಲಯ ಪ್ರದೇಶದಲ್ಲಿ ಆಕಳನ್ನು ಹೋಲುವ ಪ್ರಾಣಿ
1. ಯಾಕ್ ಪ್ರಾಣಿ★
2. ಲಾಮಾ ಪ್ರಾಣಿ
3. ಆಲ್ಫಾಕ್ ಪ್ರಾಣಿ
4. ಯಾವುದು ಅಲ್ಲ
24. ಹೀಮೋಗ್ಲೋಬಿನ್ ಕಡಿಮೆಯಾದರೆ ಬರುವ ರೋಗ
1. ಲ್ಯೂಕೇಮಿಯಾ
2. ಅನಿಮೀಯಾ★
3. ಗಳಗಂಡ
4. ರಿಕೆಟ್ಸ್
25. ಸರ್ವಶಿಕ್ಷಣ ಅಭಿಯಾನದಡಿಯಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ನೀಡಲಾಗುವ ತರಬೇತಿ
1. ಯೋಗ ಶಿಕ್ಷಣ
2. ಇಂದ್ರೀಯ ಶಿಕ್ಷಣ
3. ಬಹುಮುಖಿ
4.ಸಮನ್ವಯ ಶಿಕ್ಷಣ★
26.” ಕರ್ನಾಟಕ ಶಾಕುಂತಲ ” ಎಂಬುದು
1. ಕಾದಂಬರಿ
2. ಕವನ ಸಂಕಲನ
3. ಸಣ್ಣ ಕಥೆ
4. ನಾಟಕ★
27. ಎರಡನೆಯ ಅಶೋಕ ಎಂದು ಹೆಸರಾದ ಕುಷಾನರ ದೊರೆ.?
1. ಕನಿಷ್ಕ ★
2. ಕುಸುಲಕ
3. ಕಲ್ಹಣ
4. ವಾಸುದೇವ
28.ಒಂದು ರೈಲು ಪ್ರತಿ ಗಂಟೆಗೆ 108 ಕಿ.ಮೀ. ಚಲಿಸುತ್ತದೆ. ಹಾಗಾದರೆ ರೈಲಿನ ವೇಗ ಮಿ./ಸೆ.ಗೆ ಎಷ್ಟು? ..
1. 38.8
2. 18.5
3. 30.0★
4. 10.8
29. ಒಬ್ಬ ವರ್ತಕನು ರೂ. 15 ಬೆಲೆಯ ಒಂದು ಪದಾರ್ಥವನ್ನು 10% ನಷ್ಟಕ್ಕೆ ಮಾರಿದನು. ಆಗ ಮಾರಿದ ಬೆಲೆ..
1
1. ರೂ. 12.50
2.ರೂ. 13.50★
3. ರೂ. 14.50
4.ರೂ. 16.50
30. ಕೆಳಕಂಡ ಮೌಲ್ಯಗಳಲ್ಲಿ ಸಾಮಾನ್ಯ ಮೌಲ್ಯ ಯಾವುದು?
1. ಪ್ರೀತಿ ★
2. ಜಾತ್ಯಾತೀತತೆ
3. ಸ್ವಾತಂತ್ರ್ಯ
4. ಸೇವೆ
31. ಭಾರತದಲ್ಲಿ ಪಶ್ಚಿಮಕ್ಕೆ ಹರಿಯುವ ಅತ್ಯಂತ ಉದ್ದವಾದ ನದಿ
1.ತಪತಿ
2.ನರ್ಮದಾ★
3. ಕಾಳಿ
4. ಶಾರವತಿ
32.ಭಾರತದಲ್ಲಿ ಯೋಜನಾ ಬದ್ಧವಾಗಿ ನಿರ್ಮಿತವಾದ ಅಧುನಿಕ ನಗರ ಯಾವುದು?
1. ರಾಂಚಿ
2. ಚಂಢಿಗಡ★
3. ರಾಂಚಿ
4. ವಾರಣಾಸಿ
33. ಆವರಣ ಕಾದಂಬರಿಯ ಕರ್ತೃ ಯಾರು
1. ಕುವೆಂಪು
2. ರವಿ ಬೆಳಗೆರೆ
3. ಎಸ್.ಎಲ್.ಭೈರಪ್ಪ★
4. ತ್ರಿವೇಣಿ
34.ಭೂ ವಾತಾವರಣದಲ್ಲಿ ಹೆಚ್ಚಾಗಿ ದೊರೆಯುವ ಅನಿಲ
1. ಮಿಥೇನ್
2. ನೈಟ್ರೋಜನ್★
3. ಹೈಡ್ರೊಜನ್
4. ಇಂಗಾಲದ ಡೈ ಆಕ್ಸೈಡ್
35.ಕೃಷ್ಣ ನದಿಯ ಅತೀ ದೊಡ್ಡ ಉಪನದಿ
1. ಘಟಪ್ರಭ
2. ಭೀಮ★
3. ಮಲಪ್ರಭಾ
4. ತುಂಗಭದ್ರಾ
36.ವೇದಗಳ ಕಾಲದ ಬುಡಕಟ್ಟು ಸಭೆಗಳು
1. ವಿದಥ ಮತ್ತು ಗಣ
2. ಸಭಾ ಮತ್ತು ಸಮಿತಿ★
3. ಸಭಾ ಮತ್ತು ವಿದಥ
4. ಸಮಿತಿ ಮತ್ತು ಗಣ
37.ತಿರುಮಲರಾವ್ ಯಾರ ಅಧೀನದಲ್ಲಿ ಉನ್ನತ ಹುದ್ದೆಯನ್ನು ಹೊಂದಿದರು. ?
1. ರಾಜ ಒಡೆಯರು
2. ಟಿಪ್ಪು ಸುಲ್ತಾನ್
3. ಹೈದರಾಲಿ★
4. ರಾಣಿ ಲಕ್ಷ್ಮಮ್ಮಣ್ಣಿ
38.ರೂ. 5750 ಬೆಲೆಯ ವಸ್ತುವನ್ನು ರೂ.4500 ಕ್ಕೆ ಮಾರಿದಾಗ ಉಂಟಾದ ಶೇಕಡ ನಷ್ಟ?
1. 12.74%
2. 18.74%
3. 21.74%★
4. 22.74%
39.ರೈಲೊಂದು 500 ಕಿ.ಮೀ. ದೂರವನ್ನು 8 ಗಂಟೆಗಳಲ್ಲಿ ಕ್ರಮಿಸುತ್ತದೆ. ಹಾಗಾದರೆ ಅದೇ ರೈಲು 3 ಗಂಟೆಗಳಲ್ಲಿ ಕ್ರಮಿಸಿದ ದೂರ ಎಷ್
[1/16, 6:41 AM] +91 87926 88316: ಜ್ಞಾನಸಿಂಚನ:
ಟು. ?
1. 180.5 km
2. 183.5 km
3. 185.5 km
4. 187.5 km★
40.ಉತ್ತಮ ಮೌಲ್ಯ ಎಂದರೆ?
1. ಸಹನೆ
2. ತರ್ಕ
3. ಐಶ್ವರ್ಯ
4. ಜ್ಞಾನ ★
41.ಭಾರತದ ಯಾವ FMCG (Fast Moving Consumer
Goods) ಬ್ರಾಂಡ್ ಭಾರತೀಯ ಮಾರುಕಟ್ಟೆಯಲ್ಲಿ
ಒಂದೇ ವರ್ಷದಲ್ಲಿ 5000 ಕೋಟಿ
ರೂಪಾಯಿಗೂ ಹೆಚ್ಚಿನ ಉತ್ಪನ್ನಗಳನ್ನು ಮಾರಾಟ
ಮಾಡಿದ ಪ್ರಥಮ ಬ್ರಾಂಡ್ ಆಗಿದೆ
1. ಗೋದ್ರೇಜ್ ಉತ್ಪನ್ನ
2.ಪಾರ್ಲೇಜಿ ಉತ್ಪನ್ನ★
3.ಡಾಬರ್ ಉತ್ಪನ್ನ
4.ಟಾಟಾ ಉತ್ಪನ್ನ
42.ಪತ್ರಿಕಾ ಸ್ವಾತಂತ್ರ್ಯ ಕುರಿತು ವಿಶ್ವ
ಪತ್ರಿಕಾ ಸ್ವಾತಂತ್ರ್ಯ ಸೂಚಿ 2013 ನಡೆಸಿರುವ
ಸಮೀಕ್ಷೆಯಲ್ಲಿ ಭಾರತ ದ ಸ್ಥಾನ
1.121
2.140 ★
3.131
4.139
43. 2013 ನೇ ಸಾಲಿನ ‘ವಿಶ್ವ ಪ್ರವಾಸಿ ಪ್ರಶಸ್ತಿ’ ಪಡೆದ
ಪ್ರವಾಸಿ ತಾಣ
1.ಅಂಡಮಾನ್ ನಿಕೋಬಾರ್
2.ಮಾಲ್ಡಿವ್ಸ್★
3.ವೆನಿಜುಲ
4ಸೈಂಟ್ ಮೇರೀಸ್
44.ಕರ್ನಾಟಕ ಸರ್ಕಾರದ ಮಹತ್ವದ ಯೋಜನೇಯಾದ
ಸಕಾಲದಲ್ಲಿ ಸರ್ಕಾರದ ಎಷ್ಟು ಇಲಾಖೆಗಳ
ಎಷ್ಟು ಸೇವೆಗಳು ನಾಗರೀಕರಿಗೆ ಲಬ್ಯವಿದೆ
1. 11.ಇಲಾಖೆಗಳ 151 ಸೇವೆಗಳು
2. 18ಇಲಾಖೆಗಳ 265 ಸೇವೆಗಳು★
3. 22 ಇಲಾಖೆಗಳ 205 ಸೇವೆಗಳು
4. 18 ಇಲಾಖೆಗಳ 201 ಸೇವೆಗಳು
45. ಬಣ್ಣ ಕುರುಡುತನ(colour blindness) ಕ್ಕೆ
ಸಂಬಂದಿಸಿದಂತೆ ಈ ಕೆಳಕಂಡ ಯಾವ ಹೇಳಿಕೆ
ಸರಿಯಾಗಿದೆ ?
1. ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತದೆ
2.ಮಹಿಳೆಯರಲ್ಲಿ ಅಪರೂಪವಾಗಿರುತ್ತದೆ ★
3.ಪುರುಷರಲ್ಲಿ ತುಂಬಾ ವಿರಳ
4.ಎರಡೂ ಲಿಂಗಗಳಲ್ಲೂ ಸಮಾನವಾಗಿರುತ್ತದೆ
46.ಈ ಕೆಳಕಂಡ ಯಾವ ನಗರದ ಎಸ್.ಟಿ.ಡಿ ಕೋಡ್ 044 ಆಗಿದೆ
1.ಚೆನ್ನೈ★
2.ದೆಹಲಿ
3.ಕೊಲ್ಕತ್ತ
4.ಬೆಂಗಳೂರು
47.ಗೆದ್ದಲುಗಳನ್ನು ಕುರಿತ ಈ ಹೇಳಿಕೆಗಳಲ್ಲಿ
ಯಾವುದು ಸರಿಯಲ್ಲ?
1. ಗೆದ್ದಲು ಕೀಟವರ್ಗಕ್ಕೆ ಸೇರಿದೆ
2. ಗೆದ್ದಿಲಿಗೆ ದೃಷ್ಟಿ ಶಕ್ತಿ ಇಲ್ಲ
3. ಗೆದ್ದಲು ಒಂದು ರೋಗಕಾರಕ ಜೀವಿ★
4. ಗೆದ್ದಲಿಗೆ ಬಿಸಿಲನ್ನು ಸಹಿಸುವ ಶಕ್ತಿ ಇಲ್ಲ
48. ತಲೆ ಕೆಳಕಾದ ವೃಕ್ಷ‘ ದಂತೆ ಕಾಣುವ ಬೃಹತ್ ಕಾಂಡದ
ವಿಶಿಷ್ಟ ವೃಕ್ಷ `ಬಾವೋಬಾಬ್‘. ಅಂದಹಾಗೆ ಈ
ವೃಕ್ಷಗಳ ನೈಸರ್ಗಿಕ ನೆಲೆ ಯಾವ ಭೂಖಂಡ?
1. ಏಷಿಯ
2. ದಕ್ಷಿಣ ಅಮೆರಿಕ
3. ಆಸ್ಟ್ರೇಲಿಯಾ
4. ಆಫ್ರಿಕ ★
49.. ಒಂದು ಸೈನ್ಯದ ತುಕಡಿಯ ಅಧಿಕಾರಿ 12,544
ಸೈನಿಕರನ್ನು ಚೌಕಾಕಾರದಲ್ಲಿ ನಿಲ್ಲುವ ವ್ಯವಸ್ಥೆ
ಮಾಡಲು ಇಚ್ಚಿಸಿದನು .ಹಾಗಾದರೆ ಪ್ರತಿ ಅಡ್ಡ
ಸಾಲಿನಲ್ಲಿ ಎಷ್ಟು ಸೈನಿಕರಿರುತ್ತಾರೆ?
1.122
2.102
3.118
4.112★
50. ಒಂದು ಸಂಕೇತದ ಪ್ರಕಾರ PRODUCTS
ಅನ್ನು NPMBSARQ
ಎಂದೂ ಬರೆಯುವುದಾದರೆ ,ಅದೇಭಾಷೆಯಲ್ಲಿ
COMPREHENSION ಅನ್ನು ಹೇಗೆ ಬರೆಯಬಹುದು ?
1. AMKNPCFCLOML
2. AMKNPCFCLQGML★
3.AMKNPCFCLQGNL
4. AMKNPCFCKOML
51.ಅಮ್ರತ ಶಿಲೆಯು ಯಾವ ಶಿಲೆಯ ರೂಪಾಂತರ
ಶಿಲೆಯಾಗಿದೆ
1.ಮರಳು ಕಲ್ಲು
2.ಸುಣ್ಣದ ಕಲ್ಲು ★
3.ಶೇಲ್
4.ಬಸಾಲ್ಟ್
52.ಯಾವ ರಾಷ್ಟ್ರಗಳ ಗಡಿರೇಖೆಯಲ್ಲಿ “ವಾಘಾ” ಇದೆ
1.ಭಾರತ ಮತ್ತು ನೇಪಾಳ
2.ಭಾರತ ಮತ್ತು ಬಾಂಗ್ಲ
3.ಭಾರತ ಮತ್ತು ಪಾಕಿಸ್ತಾನ ★
4.ಭಾರತ ಮತ್ತು ಚೀನಾ
53. ಅರಣ್ಯ ಸ್ಥಿತಿಗತಿ ವರದಿ 2011 ಪ್ರಕಾರ ಭಾರತದ
ವಿಸ್ತೀರ್ಣವನ್ನು ಆವರಿಸಿರುವ ಅರಣ್ಯ ಎಷ್ಟು
1. 16.5%
2. 17.18%
3. 18.48%
4. 21.5%★
54.ಭಾರತ ಸ್ವಾತಂತ್ರ್ಯಗಳಿಸಿದ ನಂತರ ಭಾರತೀಯ
ರಾಷ್ಟೀಯ ಕಾಂಗ್ರೆಸ್ ನ್ನು ವಿಸರ್ಜಿಸುವಂತೆ
ಯಾರು ಸಲಹೆ ನೀಡಿದರು
1.ಮಹಾತ್ಮ ಗಾಂಧಿ ★
2.ಜವಹರ್ ಲಾಲ್ ನೆಹರು
3.ಡಾ. ಬಿ. ಆರ್ ಅಂಬೇಡ್ಕರ್
4.ರಾಜೇಂದ್ರ ಪ್ರಸಾದ್
55. ಆಲ್ ಇಂಡಿಯಾ ಟ್ರೇಡ್ ಯೂನಿಯನ್ ನ ಮೊದಲ
ಅಧ್ಯಕ್ಷರು ಯಾರು?
1.ಲಾಲ್ ಲಜಪತಿ ರಾಯ್★
2.ದಿವಾನ್ ಚಮನ್ಲಾಲ್
3.ಸ್ವಾಮಿ ಷಕಜಾನಂದ
4.ಎನ್,ಜಿ ರಂಗ
56.2010 ರಲ್ಲಿ ಭಾರತಕ್ಕೆ ಬೇಟಿ ನೀಡಿದ್ದ
ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮ
ಮೊದಲು ಬೇಟಿ ನೀಡಿದ ನಗರ
1.ಮುಂಬಯಿ★
2.ನವ ದೆಹಲಿ
3.ಆಗ್ರ
4.ಹೈದರಾಬಾದ್
57.ಈ ಕೆಳಕಂಡ ಯಾವ ರಾಷ್ಟದ ಬಾವುಟದ
ಮದ್ಯಭಾಗದಲ್ಲಿ ನಕ್ಷತ್ರ ಕಂಡುಬರುವುದಿಲ್ಲ
1. ಕ್ಯಾಮರೂನ್
2.ಘಾನಾ
3. ಲೆಬೆನಾನ್★
4. ವಿಯೆಟ್ನಾಂ
58. “ಕಭಿ ಕಭಿ ಮೆರೆ ದಿಲ್ ಮೆ ಖಯಾಲ್ ಆತಾ ಹೆ “(kabhi kabhi
mere dil mein khayal ata hai) ಈ ಹಿಂದಿ ಗೀತೆಯ
ರಚನಾಕಾರರಾರು?
1.ಶಕೀಲ್ ಬದಯುನಿ (shakil badayuni)
2.ಮಜ್ರೂಹ ಸುಲ್ತಾನ್ ಪುರಿ(majrooha sultanpuri)
3.ಜಾವೆದ್ ಅಖ್ತರ್(javed akthar)
4.ಸಾಹಿರ್ ಲುಧ್ಯಾನ್ವಿ(sahir ludhyanvi) ★
59. 5 ಜನರ ಒಂದು ಗುಂಪಿನಿಂದ 3
ಜನರು ಒಂದೇ ಸಾಲಿನಲ್ಲಿ ಇರುವಂತೆ ಛಾಯಾಚಿತ್ರ
ತೆಗೆಯಲು ಅವರನ್ನು ಎಷ್ಟು ವಿಧದಲ್ಲಿ
ಕೂರಿಸಬಹುದು?
1.60★
2.72
3.50
4.85
60. ಒಂದು ವೇಳೆ AT=20, ಮತ್ತು BAT=40
ಎಂದು ಬರೆಯುವುದಾದರೆ CAT ನ್ನು ಹೇಗೆ
ಬರೆಯಬಹುದು ?
1.30
2.40
3.60★
4.70
61. ಭಾರತದ ಸಂವಿಧಾನದಲ್ಲಿ ರಾಷ್ಟ್ರಪತಿಯವರಿಗೆ ಸಹಿ ಕೊಡುವ ಅಧಿಕಾರದ ಬಗ್ಗೆ ತಿಳಿಸುವ ಕಲಂ
1. 109
2. 110
3. 112
4.111★
62. ಶಾರ್ದೂಲ ವಿಕ್ರೀಡಿತ ಅಕ್ಷರ ವೃತದಲ್ಲಿರುವ ಅಕ್ಷರಗಳ ಸಂಖ್ಯೆ ( ಒಂದು ಸಾಲಿನಲ್ಲಿ)
1. 20
2. 21
3. 19★
4. 22
63.ಡಾರ್ಕ್ ರೂಮ್ ( dark room) ಎಂಬ ಕೃತಿಯನ್ನು ಬರೆದವರು?
1. ಕಿರಣ್ ದೇಸಾಯಿ
2. ಕುಶವಂತ್ ಸಿಂಗ್
3.ಎಚ್. ಪಿ. ನಂದಾ
4. ಆರ್.ಕೆ. ನಾರಾಯಣ್★
64.ತಾಪ ವೈಪರೀತ್ಯವನ್ನು ತಡೆಯಬಲ್ಲ ಗಾಜು
1. ಪ್ಲಿಂಟ್ ಗಾಜು
2. ಬೊರೋ ಸಿಲಿಕೆಟ್ ಗಾಜು★
3. ನಾರು ಗಾಜು
4. ಛಿದ್ರ ನಿರೋಧಕ ಗಾಜು.
65.ವೇದಗಳ ಕಾಲದ “ಭಾಗ ದುಗಾ” ಅಧಿಕಾರಿಯ ಜವಾಬ್ದಾರಿ ಯಾವುದು?
1. ಗ್ರಾಮ ನಿರ್ವಹಣೆ
2. ನ್ಯಾಯ ತೀರ್ಮಾನ ಮಾಡುವುದು
3. ಕಂದಾಯ ಸಂಗ್ರಹಣೆ★
4. ಕ್ಷತ್ರಿಯರ ನಾಯಕ
66. ಭಾರತ ಸರ್ಕಾರವು ಬಳಕೆದಾರರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದ್ದು.?
1. 1986★
2. 1976
3. 1968
4. 1978
67.ಬಣ್ಣಗಳ ಸಾಂದ್ರತೆಯನ್ನು ಹೋಲಿಕೆ ಮಾಡುವ ಉಪಕರಣ
1. ಕೆಲರೀಮೀಟರ್ ★
2. ಪೈಕನೋಮೀಟರ್
3. ವಿಸ್ಕೋಮೀಟರ್
4. ಪೈರೋಮೀಟರ್
68.ಒಬ್ಬ ವ್ಯಕ್ತಿಯು ತನ್ನ ಸ್ಥಾನದಿಂದ ಪಶ್ಚಿಮಕ್ಕೆ 3 ಮೈಲು ನಡೆದು ಬಲಕ್ಕೆ ತಿರುಗಿ, 2 ಮೈಲು ನಡೆಯುತ್ತಾನೆ .. ಅವನು ಪುನಃ ಬಲಕ್ಕೆ ತಿರುಗಿ ನಡೆಯುತ್ತಾನೆ.ಈ
1. ಪ್ರಾಥಮಿಕ ಮಾಲಿನ್ಯಕಾರಕಗಳು
H2S, SO2, CO, NO, HF, NH ಹೊಗೆ, ಧೂಳು, ಹೊಗೆಗಳು
2. ದ್ವಿತೀಯ ಮಾಲಿನ್ಯಕಾರಕಗಳು:
SO3, NO2, CH4, ಅಲ್ಡೆಹೈಡ್ಸ್, ಕೆಟೋನ್ಗಳು, ನೈಟ್ರೇಟ್, ಸಲ್ಫೇಟ್ಗಳು
3.ಬಯೋ-ವಿಘಟನೀಯ( ಜೈವಿಕ) ಮಾಲಿನ್ಯಕಾರಕಗಳು
ಗೃಹಬಳಕೆಯ ತ್ಯಾಜ್ಯ
4. ನಾನ್-ಬಯೊಡ್ರೇಡಬಲ್ ಮಾಲಿನ್ಯಕಾರಕಗಳು ( ಜೈವಿಕ-ಅಲ್ಲದ)
ಮರ್ಕ್ಯುರಿಕ್ ಉಪ್ಪು,(ದ್ವಿವೇಲೆನ್ಸೀಯ) ಲೀಡ್, ಸಂಯುಕ್ತಗಳು, ಕೀಟನಾಶಕಗಳು. ಇತ್ಯಾದಿ.
*ಪ್ರಮುಖ ವಾಯು ಮಾಲಿನ್ಯಕಾರಕಗಳು*
ಕಾರ್ಬನ್ ಮಾನಾಕ್ಸೈಡ್ (CO)
ಸಲ್ಫರ್ ಡಯಾಕ್ಸೈಡ್ (SO2)
ಸಾರಜನಕದ ಆಕ್ಸೈಡ್ಗಳು (NO2 ಮತ್ತು NO)
ಹೊಗೆ, ಧೂಳು
ಅಮೋನಿಯ
ಕ್ಲೋರೀನ್ ಮತ್ತು ಹೈಡ್ರೋಜನ್ ಕ್ಲೋರೈಡ್
ಕ್ಲೋರಿನೇಟೆಡ್ ಹೈಡ್ರೋಕಾರ್ಬನ್ಗಳು
ಮರ್ಕಪ್ಟಾನ್ಸ್
Zn ಮತ್ತು Cd
ಫ್ರಿಯಾನ್
*ದ್ಯುತಿರಾಸಾಯನಿಕ ಮಾಲಿನ್ಯಕಾರಕಗಳು*
ಸೂರ್ಯನ ಬೆಳಕನ್ನು ನೀಲಿ ಮತ್ತು U.V ಪ್ರದೇಶಗಳಲ್ಲಿ ಹೀರಿಕೊಳ್ಳುವ ಮೂಲಕ ಸಾರಜನಕ ಡೈಆಕ್ಸೈಡ್ ನೈಟ್ರಿಕ್ ಆಕ್ಸೈಡ್ ಮತ್ತು ಪರಮಾಣು ಆಮ್ಲಜನಕಕ್ಕೆ ವಿಭಜನೆಯಾಗುತ್ತದೆ ಮತ್ತು ನಂತರ ಉತ್ಪಾದಿಸುವ ಇತರ ಪ್ರತಿಕ್ರಿಯೆಗಳ ಸರಣಿ
O3, ಫಾರ್ಮಾಲ್ಡಿಹೈಡ್, ಅಕ್ರೊಲಿನ್ ಮತ್ತು ಪೆರಾಕ್ಸಿ ಆಸಿಲ್ನಿಟ್ರೇಟ್ಗಳು
*ಬ್ಯಾಕ್ಟೀರಿಯಾದಿಂದ ಉಂಟಾಗುವ ರೋಗಗಳು*
ಕಾಲರಾ-ವಿಬ್ರಿಯೊ ಕಾಲರಾ
ಆಂಥ್ರಾಕ್ಸ್- ಬ್ಯಾಸಿಲಸ್ ಅಂಥ್ರೇಸಸ್
ಡಿಫೇರಿಯಾ - ಕೊರಿನ್ಬ್ಯಾಕ್ಟೀರಿಯಂ ಡಿಫೇರಿಯಾ
ಕುಷ್ಠರೋಗ - ಮೈಕೋಬ್ಯಾಕ್ಟೀರಿಯಂ ಲೆಪ್ರೈ
ಬೋಟಲಿಜಂ - ಕ್ಲಾಸ್ಟ್ರಿಡಿಯಮ್ ಬೊಟುಲಿನಮ್
ಸಿಫಿಲಿಸ್ - ಟ್ರೋಪೋನೆಮಾ ಪಲ್ಲಿಡಮ್
ಟೆಟನಸ್ - ಕ್ಲಾಸ್ಟ್ರಿಡಿಯಮ್ ಟೆಟನಿ
ಟ್ರಾಕೊಮಾ - ಕ್ಲಮೈಡಿಯ ಟ್ರಾಕೊಮಾಟಿಸ್
ಕ್ಷಯರೋಗ - ಮೈಕೋಬ್ಯಾಕ್ಟೀರಿಯಂ ಕ್ಷಯ
ಟೈಫಾಯಿಡ್ ಜ್ವರ - ಸಾಲ್ಮೊನೆಲ್ಲಾ ಟೈಫಿ.
ಕೆಮ್ಮು ಕೆಮ್ಮು-ಬೊರ್ಡೆಟೆಲ್ಲಾ ಪೆರ್ಟುಸಿಸ್
*ಮಾನವ ದೇಹದ ಬಗ್ಗೆ ಪ್ರಮುಖ ಮಾಹಿತಿ*
1.Biggest Organ : Skin
2.Heart Beat :72 times in a minute
3.Master Gland : Pituitary
4.Number of Bone : 206 bones
5.Number of Muscles : 640 (approximately)
6.Number of chromosomes: 46 or 23 pairs
7.Normal Blood Pressure : 80 to 120
8.Teeth: 32
9.Volume of Blood: About 7 litres in normal body or about 7% of the total body
10.Largest; Part of human Brain: Cerebrum
11.Regeneration capacity of the lowest in the brain
12.The rigid part of the body of the tooth enamel
13.Parotid gland is the largest salivary gland
14.The normal body temperature is 98 .4 * Fahrenheit (37 * C)
15.The average amount of haemoglobin: 12- 15
16.The smallest White Blood Cell lymphocyte
17.The biggest White Blood Cell Monocyte
18.120 day life span of RBCs
19.The capillary tube method is for :Blood clotting
20.Omnibus blood group AB
21. Universal Donor blood group O
22.Normal blood pressure is 120/80 Hga
🌷 ಭಾರತ ರತ್ನ ಪ್ರಶಸ್ತಿ 1954 ರಲ್ಲಿ ಸ್ಥಾಪನೆ ಮಾಡಲಾಯಿತು, ಇದು ಭಾರತದ ಅತ್ಯುನ್ನತ ಪ್ರಶಸ್ತಿ
💟1954 ರಿಂದ ಇಲ್ಲೀವರೆಗೂ ಭಾರತ ರತ್ನ ಪಡೆದವರ ಪಟ್ಟಿ 💟
1)1954- ಎಸ್ ರಾಧಾಕೃಷ್ಣನ್
2)1954- ಸಿ.ರಾಜಗೋಪಾಲಚಾರಿ
3)1954- ಡಾ.ಸಿ.ವ್ಹಿ.ರಾಮನ್
4)1955- ಭಗವಾನದಾಸ
5)1955- ಸರ್.ಎಮ್.ವ್ಹಿ
6)1955- ನೆಹರೂ
7)1957- ಪಂ.ಗೋ.ವಲ್ಲಭಿ ಪಂಥ
8)1958- ಡಿ.ಕೆ.ಕರ್ವೆ
9)1961- ಬಿ.ಸಿ.ರಾಯ್
10)1961- ಪುರುಷೋತ್ತಮದಾಸ ಟಂಡನ್
11)1962- ಡಾ.ರಾಜೇಂದ್ರ ಪ್ರಸಾದ್
12)1963- ಜಾಕೀರ್ ಹುಸೇನ್
13)1963- ಪಾಂಡುರಂಗ ವಾಮನ್ ಕಾಮದ
14)1966- ಲಾಲ್ ಬಹಾದ್ದೂರ ಶಾಸ್ತ್ರೀ
15)1971- ಇಂದಿರಾಗಾಂಧಿ
16)1975- ವ್ಹಿ.ವ್ಹಿ.ಗಿರಿ
17)1976- ಕೆ.ಕಾಮರಾಜ್
18)1980- ಮಧರ್ ಥೆರಿಸಾ
19)1983- ವಿನೋಬಾ ಭಾವೆ
20)1987- ಖಾನ್ ಅಬ್ದಲ್ ಗಫಾರಖಾನ್
21)1988- MG ರಾಮಚಂದ್ರನ್
22)1990- ಡಾ.ಅಂಬೇಡ್ಕರ್
23)1990- ನೆಲ್ಸನ್ ಮಂಡೇಲಾ
24)1991- ಮೊರಾರ್ಜಿ ದೇಸಾಯಿಯ
25)1991- ರಾಜೀವ್ ಗಾಂಧೀ
26)1991- ಸರ್ದಾರ್ ಪಟೇಲ್
27)1992- ಜೆ.ಆರ್.ಡಿ.ಟಾಟಾ
28)1992- ಅಬ್ದುಲ್ ಕಲಾಂ ಆಜಾದ್
29)1992- ಸತ್ಯಜಿತ್ ರಾಜ್
30)1997- ಗುಲ್ಜಾರಿಲಾಲಾ ಬಂದ
31)1997- ಅರುಣಾ ಅಸಫ್ ಅಲಿ
32)1997- APJ ಕಲಾಂ
33)1998- MS ಸುಬ್ಬಲಕ್ಷ್ಮಿ
34)1998- C ಸುಬ್ರಹ್ಮಣಿಯಮ್
35)1999- ಜಯಪ್ರಕಾಶ ನಾರಾಯಣ
36)1999- ಅಮರ್ತ್ಯಸೇನ್
37)1999- ರವಿಶಂಕರ್
38)1999- ಗೋಪಿನಾಥ ಬಾರ್ಡೋಲಿ
🌷🌷🌷🌷🌷🌷
39)2001- ಉ.ಬಿಸ್ಮಲ್ಲಾಖಾನ್
40)2001- ಲತಾ ಮಂಗೇಶ್ಕರ್
41)2008- ಭೀಮಸೇನ ಜೋಶಿ
42)2013- ಸಚಿನ್ ತೆಂಡೂಲ್ಕರ್
43)2013- CNR ರಾವ್
44)2015- ಮದನಮೋಹನ ಮಾಳ್ವೀಯಾ
45)2015- ಅಟಲ ಬಿಹಾರಿ ವಾಜಪೇಯಿ
★ ಸಾಮಾನ್ಯ ವಿಜ್ಞಾನ
(General Science)
■. ಜೀವಸತ್ವ :— ಜೀವಸತ್ವ A
■. ಕೊರತೆಯ ರೋಗ :— ನಿಕ್ಟಾಲೋಪಿಯಾ
■. ರೋಗ ಲಕ್ಷಣಗಳು :— ರಾತ್ರಿ ಕುರುಡುತನ
■. ಜೀವಸತ್ವ :— ಜೀವಸತ್ವ B1
■. ಕೊರತೆಯ ರೋಗ :— ಬೆರಿ ಬೆರಿ
■. ರೋಗ ಲಕ್ಷಣಗಳು :— ನರಗಳ ಅವ್ಯವಸ್ಥೆ
■. ಜೀವಸತ್ವ :— ಜೀವಸತ್ವ B5
■. ಕೊರತೆಯ ರೋಗ :— ಪೆಲ್ಲಾಗ್ರ ಡಿಮೆನ್ಸಿಯಾ, ಡರ್ಮಟೈಟಿಸ್,
■. ರೋಗ ಲಕ್ಷಣಗಳು :— ಅತಿಬೇಧಿ
■. ಜೀವಸತ್ವ :— ಜೀವಸತ್ವ B12
■. ಕೊರತೆಯ ರೋಗ :— ಪರ್ನಿಸಿಯಸ್
■. ರೋಗ ಲಕ್ಷಣಗಳು :— ರಕ್ತಹೀನತೆ, RBC ಯ ಹಾನಿ
■. ಜೀವಸತ್ವ :— ಜೀವಸತ್ವ C
■. ಕೊರತೆಯ ರೋಗ :— ಸ್ಕರ್ವಿ
■. ರೋಗ ಲಕ್ಷಣಗಳು :— ವಸಡುಗಳ ಸ್ರವಿಕೆ ಮತ್ತು ಹಲ್ಲುಗಳ ಸಡಲಿಕೆ
■. ಜೀವಸತ್ವ :— ಜೀವಸತ್ವ D
■. ಕೊರತೆಯ ರೋಗ :— ರಿಕೆಟ್ಸ್
■. ರೋಗ ಲಕ್ಷಣಗಳು :— ಮೂಳೆಗಳ ನ್ಯೂನ ಕ್ಯಾಲ್ಸೀಕರಣ
■. ಜೀವಸತ್ವ :— ಜೀವಸತ್ವ E
■. ಕೊರತೆಯ ರೋಗ :— ಬಂಜೆತನ
■. ರೋಗ ಲಕ್ಷಣಗಳು :— ಪ್ರಜೋತ್ಪಾದನೆಗೆ ಅಸಾಮಥ್ರ್ಯತೆ
■. ಜೀವಸತ್ವ :— ಜೀವಸತ್ವ K
■. ಕೊರತೆಯ ರೋಗ :— ರಕ್ತಸ್ರಾವ
■. ರೋಗ ಲಕ್ಷಣಗಳು :— ರಕ್ತಹೀನವಾಗುವುದು
[1/16, 6:41 AM] +91 87926 88316: ಜ್ಞಾನಸಿಂಚನ:
ಜ್ಞಾನ ಸಿಂಚನ ಚರ್ಚಾಕೂಟ
https://t.me/joinchat/F2ToC0D96SUT3hPGHcAlTQ
ಯಾರ ಹೆಸರಿನಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 'ಸ್ಕೂಲ್ ಆಫ್ ಇಕನಾಮಿಕ್ಸ್'ಗೆ ರಾಜ್ಯ ಸರ್ಕಾರ ಈಚೆಗೆ ಆಡಳಿತಾತ್ಮಕ ಅನುಮೋದನೆ ನೀಡಿತು?
A. ಡಾ. ಬಿ. ಆರ್. ಅಂಬೇಡ್ಕರ್
B. ಜಗಜ್ಯೋತಿ ಬಸವೇಶ್ವರ
C. ಕುವೆಂಪು
D. ಡಾ. ನಂಜುಡಪ್ಪ
A✔️✔️
ಜನವರಿ 30ರಂದು ಕೆಳಕಂಡ ಯಾವ ದಿನವನ್ನು ಆರಂಭಿಸಲಾಯಿತು?
A. ರಾಷ್ಟ್ರೀಯ ಮೂಢನಂಬಿಕೆ ನಿರ್ಮೂಲನಾ
B. ಕುಷ್ಠರೋಗ ವಿರೋಧಿ ದಿನ
C. ರಾಷ್ಟ್ರೀಯ ಮಾನವತಾ ದಿನ
D. ರಾಷ್ಟ್ರೀಯ ಸ್ವಚ್ಛತಾ ದಿನ
B✔️✔️
ಬೀದರ್'ನ ಬಸವೇಶ್ವರ ಸೇವಾ ಪ್ರತಿಷ್ಠಾನ ನೀಡುವ ಗುರು ಬಸವೇಶ್ವರ ಪುರಸ್ಕಾರಕ್ಕೆ ಕೆಳಕಂಡ ಯಾರನ್ನು ಆಯ್ಕೆ ಮಾಡಲಾಗಿದೆ?
A. ಸುರೇಶ್ ಹೆಬ್ಳಿಕರ್
B. ಚೆನ್ನವೀರ ಕಣವಿ
C. ನಾನಾ ಪಾಟೇಕರ್
D. ಸುದರ್ಶನ
C✅✅✅
ಮೈಸೂರಿನ ಡಿ. ರಮಾಬಾಯಿ ಚಾರಿಟೇಬಲ್ ಫೌಂಡೇಶನ್ ಮತ್ತು ಎಂ. ಗೋಪಾಲ ಶೆಣೈ ಚಾರಿಚೇಬಲ್ ಟ್ರಸ್ಟ್ ವತಿಯಿಂದ ರಮಾಗೋವಿಂದ ರಾಷ್ಟ್ರೀಯ ಪುರಸ್ಕಾರಕ್ಕೆ ಡಾ. ಪ್ರಕಾಶ್ ಬಾಬಾ ಆಮ್ಟೆ ಡಾ. ಮಂದಾಕಿನಿ ಆಮ್ಟೆ ಹಾಗೂ ವಿಜಯನಾಥ ಶೈಣೈ ಅವರಿಗೆ ಪ್ರದಾನ ಮಾಡಲಾಯಿತು. ಅಂದಹಾಗೆ ಈ ಪ್ರಶಸ್ತಿಯ ನಗದು ಮೊತ್ತ ಎಷ್ಟು?
A. 1 ಲಕ್ಷ ರೂ.
B. 2 ಲಕ್ಷ ರೂ.
C. 3 ಲಕ್ಷ ರೂ.
D. 5 ಲಕ್ಷ ರೂ.
D✔️✔️
ಆಸ್ಟ್ರೇಲಿಯನ್ ಒಪನ್ ಟೆನಿಸ್'ನಲ್ಲಿ ಅಕ್ಕ ವೀನಸ್ ವಿಲಿಯಮ್ಸ್'ಳನ್ನು ಸೋಲಿಸಿ ಪ್ರಶಸ್ತಿ ಬಾಚಿಕೊಂಡ ಸೆರೆನಾ ವಿಲಿಯಮ್ಸ್ ಎಷ್ಟನೇ ಗ್ರ್ಯಾಂಡ್ ಸ್ಲಾಮ್ ಗೆಲ್ಲುವುದರ ಮೂಲಕ ಸ್ಟೆಫಿ ಗ್ರಾಫ್ ದಾಖಲೆಯನ್ನು ಮುರಿದರು ?
A. 21ನೇ
B. 22ನೇ
C. 23ನೇ
D. 24ನೇ
C✔️✔️✔️
ಅಮೆರಿಕದ H1-B ವೀಸಾ ಪಡೆಯಲು ಈವರೆಗೆ ವೇತನದ ಮಿತಿ 65,000 ಡಾಲರ್ (45ಲಕ್ಷ ರೂ.) ಇತ್ತು. ಈಗ ಅದನ್ನು ಪಡೆಯಲು ಕನಿಷ್ಠ ಎಷ್ಟು ವೇತನ ಪಡೆಯುವವರು ಅರ್ಹರು ಎಂದು ನೂತನ ಮಸೂದೆ ಹೇಳುತ್ತದೆ?
A. 85 ಸಾವಿರ ಡಾಲರ್
B. 90 ಸಾವಿರ ಡಾಲರ್
C. 1.10ಲಕ್ಷ ಡಾಲರ್
D. 1.30 ಲಕ್ಷ ಡಾಲರ
D✔️✔️✔️
2016ನೇ ಸಾಲಿನ ಭುವನಸುಂದರಿಯಾಗಿ ಐರಿಸ್ ಮಿಟ್ಟಿನೇರ್ ಆಯ್ಕೆಯಾಗಿದ್ದಾರೆ. ಅವರು ಯಾವ ದೇಶದವರು?
A. ಫ್ರಾನ್ಸ್
B. ಜರ್ಮನಿ
C. ಇಟಲಿ
D. ಸ್ಪೇನ್
A✔️✔️✔️
ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ (IPPB) ಜನವರಿ 30ರಂದು ಕೆಳಕಂಡ ಯಾವ ನಗರಗಳಲ್ಲಿ ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಿತು?
A. ಪುಣೆ - ನಾಗಪುರ
B. ರಾಂಚಿ - ರಾಯಪುರ
C. ಚೆನ್ನೈ - ಹೈದರಾಬಾದ್
D. ಬೆಂಗಳೂರು - ಜೈಪುರ
B✔️✔️✔️
ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ (IPPB) ಮೂಲ ಬಂಡವಾಳ ಎಷ್ಟು ಕೋಟಿ ರೂ. ಆಗಿದೆ?
A. 400ಕೋ.ರೂ.
B. 500ಕೋ.ರೂ
C. 800ಕೋ.ರೂ.
D. 1,000ಕೋ.ರೂ
C✔️✔️✔️
ಕೆಳಕಂಡ ಯಾವ ದೇಶ ಇದೇ ಮೊದಲ ಬಾರಿಗೆ ವ್ಯಾಟ್ ತೆರಿಗೆ ವಿಧಿಸಲು ನಿರ್ಧರಿಸಿದೆ?
A. ಈಜಿಪ್ಟ್
B. ಸೌದಿ ಅರೇಬಿಯಾ
C. ಇರಾನ್
D. ಸಿಂಗಪುರ
D✔️✔️✔️
ಟಿಬೇಟಿನ ಧರ್ಮ ಗುರು ದಲಾಯ್ ಲಾಮಾ ಭಾರತಕ್ಕೆ ವಲಸೆ ಬಂದದ್ದು ಯಾವ ವರ್ಷ?
A. 1950
B. 1952
C. 1954
D. 1956
C✔️✔️✔️
ರಷ್ಯದಲ್ಲಿ ಕ್ರಾಂತಿ ನಡೆದದ್ದು ಯಾವ ವರ್ಷ?
A. 1915
B. 1916
C. 1917
D. 1919
Gb shiva:
Sanju Rathod:
C✔️✔️✔️
ಕೆಳಕಂಡ ಯಾವ ದೇಶ ಇದೇ ಮೊದಲ ಬಾರಿಗೆ ವ್ಯಾಟ್ ತೆರಿಗೆ ವಿಧಿಸಲು ನಿರ್ಧರಿಸಿದೆ?
A. ಈಜಿಪ್ಟ್
B. ಸೌದಿ ಅರೇಬಿಯಾ
C. ಇರಾನ್
D. ಸಿಂಗಪುರ
Sir pakka B ans
Sanju Rathod:
C✔️✔️✔️
ಡಯಟ್ ಇದು ಯಾವ ದೇಶದ ಸಂಸತ್ತಿನ ಹೆಸರು?
A. ಜಪಾನ್
B. ದ. ಕೊರಿಯಾ
C. ಮಲೇಶಿಯಾ
D. ಮ್ಯಾನ್ಮಾರ್
A✔️✔️✔️
ರಷ್ಯ ಯಾವ ವರ್ಷ ವಿಭಜನೆಗೊಂಡಿತು?
A. 1988
B. 1989
C. 1991
D. 1993
Ç✔️✔️✔️
ದೇಶದ ಬಾಹ್ಯಾಕಾಶ ನೀತಿ ಹಾಗೂ ಯೋಜನೆಗಳನ್ನು ರೂಪಿಸುವ ಹಾಗೂ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಬಾಹ್ಯಾಕಾಶ ಆಯೋಗ ಮತ್ತು ಬಾಹ್ಯಾಕೋಶ ಇಲಾಖೆಯನ್ನು ಯಾವ ವರ್ಷ ರಚಿಸಲಾಯಿತು?
A. 1970
B. 1972
C. 1974
D. 1976
B✔️✔️✔️✔️
ಭಾರತದ ರಾಷ್ಟ್ರೀಯ ಉಪಗ್ರಹ ವ್ಯವಸ್ಥೆ ಇನ್ಸಾಟ್ ಯಾವ ವರ್ಷ ಅನುಷ್ಠಾನಕ್ಕೆ ಬಂತು?
A. 1980
B. 1981
C. 1983
D. 1985
C✔️✔️✔️
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಟೆಲಿ ಮೆಡಿಸಿನ್ ಕಾರ್ಯಕ್ರಮವನ್ನು ಯಾವ ವರ್ಷ ಆರಂಭಿಸಿತು?
A. 2000
B. 2001
C. 2002
D. 2003
B✔️✔️✔️
ಭಾರತದ ಹವಾಮಾನಕ್ಕೆ ಮೀಸಲಾದ 'ಕಲ್ಪನಾ - 1' ಉಪಗ್ರಹವನ್ನು ಯಾವ ವರ್ಷ ಉಡಾವಣೆ ಮಾಡಲಾಯಿತು?
A. 2010
B. 2012
C. 2014
D. 2015
B✔️✔️✔️
ಉಪಗ್ರಹ ಆಧಾರಿತ ಅಮೆಚೂರ್ ರೇಡಿಯೊ ಸೇವೆಗಳನ್ನು ಭಾರತ ಹಾಗೂ ಅಂತರರಾಷ್ಟ್ರೀಯ ಸಮುದಾಯಕ್ಕೆ ಹ್ಯಾಮ್ ರೇಡಿಯೋ ಸೌಲಭ್ಯಗಳನ್ನು ಒದಗಿಸಲು 'ಹ್ಯಾಮ್'ಸ್ಯಾಟ್' ಸೂಕ್ಷ್ಮ ಉಪಗ್ರಹವನ್ನು ಯಾವ ವರ್ಷ ಉಡಾಯಿಸಲಾಯಿತು?
A. 2003
B. 2005
C. 2007
D. 2009
B✔️✔️✔️
ರಾಜಕೀಯ ಪಕ್ಷಗಳು ಎಷ್ಟು ಮೊತ್ತಕ್ಕಿಂತ ಹೆಚ್ಚು ಮೊತ್ತದ ದೇಣಿಗೆಯನ್ನು ನಗದು ರೂಪದಲ್ಲಿ ಸ್ವೀಕರಿಸುವಂತಿಲ್ಲ ಎಂದು ಹಣಕಾಸು ಸಚಿವರು ಬಜೆಟ್'ನಲ್ಲಿ ಹೇಳಿದ್ದಾರೆ?
A. 2000ರೂ. ಮೇಲ್ಪಟ್ಟು
B. 5000ರೂ. ಮೇಲ್ಪಟ್ಟು
C. 10,000ರೂ. ಮೇಲ್ಪಟ್ಟು
D. 15,000ರೂ. ಮೇಲ್ಪಟ್ಟು
A✔️✔️✔️👍👍
ಸುಪೀರಿಯರ್ ಸರೋವರವಿರುವ ಖಂಡ ಯಾವುದು?
A. ಉತ್ತರ ಅಮೆರಿಕ
B. ದಕ್ಷಿಣ ಆಫ್ರಿಕ
C. ದಕ್ಷಿಣ ಅಮೆರಿಕ
D. ಲ್ಯಾಟಿನ್ ಅಮೆರಿಕ
A✔️✔️✔️
ಇದೇ ಮೊದಲ ಬಾರಿಗೆ ವ್ಯಾಟಿಕನ್ ಮ್ಯೂಸಿಯಂಗೆ ಮಹಿಳೆಯೊಬ್ಬರು ನಿರ್ದೇಶಕರಾಗಿ ನೇಮಕಗೊಂಡರು. ಅವರು ಯಾರು?
A. ನುಸ್ಲಿ ವಾಡಿಯಾ
B. ಬಾರ್ಬರಾ ಜೆಟ್ಟಾ
C. ಗಿರಿಜಾ ವೈದ್ಯನಾಥನ್
D. ದೀಪಿಕಾ ಅಗರವಾಲ್
B✔️✔️✔️
ಕೆನ್ ಮತ್ತು ಬೆತ್ವಾ ಎಂಬ ಎರಡು ನದಿಗಳ ಅಂತರ್ ಜೋಡಣೆಗೆ ಈಚೆಗೆ NBWL (National Board for Wild Life) ಹಸಿರು ನಿಶಾನೆ ತೋರಿಸಿತು. ಅಂದಹಾಗೆ ಈ ಎರಡು ನದಿಗಳು ಯಾವ ರಾಜ್ಯಗಳಿಗೆ ಸಂಬಂಧಪಟ್ಟಿವೆ?
A. ಬಿಹಾರ - ಮಧ್ಯಪ್ರದೇಶ
B. ಉತ್ತರಪ್ರದೇಶ - ಮಧ್ಯಪ್ರದೇಶ
C. ಬಿಹಾರ - ಉತ್ತರಪ್ರದೇಶ
D. ಉತ್ತರಪ್ರದೇಶ - ಉತ್ತರಾಖಂಡ
B✔️✔️✔️
[1/16, 6:41 AM] +91 87926 88316: ಜ್ಞಾನಸಿಂಚನ:
ಕನ್ನಡ ಪ್ರಶ್ನೆ ಮತ್ತು ಉತ್ತರಗಳು-GK
1.ವಲಸೆ ಹೋಗುವ ಕುಟುಂಬಗಳಿಗಾಗಿಯೇ ಇರುವ ವಿಶೇಷ ಶಿಕ್ಷಣ ಯೋಜನೆ
1.ಮರಳಿ ಬಾ ಶಾಲೆಗೆ
2.ಸಂಚಾರಿ ಶಾಲೆ★
3.ಕೂಲಿಯಿಂದ ಶಾಲೆಗೆ
4.ಬೀದಿಯಿಂದ ಶಾಲೆಗೆ
2. ವಿಜ್ಞಾನ ಕ್ಷೇತ್ರದಲ್ಲಿನ ಅತ್ಯುನ್ನತ ಸೇವೆಗೆ ನೀಡಲಾಗುವ ಪ್ರಶಸ್ತಿ
1.ಭಟ್ನಾಗರ್ ಪ್ರಶಸ್ತಿ★
2.ಆರ್. ಡಿ. ಬರ್ಲಾ ಪ್ರಶಸ್ತಿ
3.ಕೀರ್ತಿ ಚಕ್ರ
4. ಜ್ಞಾನ ಪೀಠ ಪ್ರಶಸ್ತಿ
3.ವೆಂಕಟೇಶ್ ಪ್ರಸಾದ್ ಪ್ರಸಿದ್ಧಿರಿರುವ ಕ್ರೀಡೆ
1.ಟೆನಿಸ್
2.ಚದುರಂಗ
3.ಹಾಕಿ
4.ಕ್ರಿಕೆಟ್ ★
4.ಅಮರೇಶ್ವರ ಇದು ಯಾರ ಅಂಕಿತ ನಾಮ
1. ಅಜಗಣ್ಣ
2.ಮುಕ್ತಾಯಕ
3. ರಾಯಮ್ಮ★
4.ಸಂಕವ್ವೆ
5.ಭಾರತದ ವಿದೇಶಾಂಗ ನೀತಿಯ ರೂವಾರಿ
1. ಜವಾಹರ್ ಲಾಲ್ ನೆಹರೂ★
2.ಬಾಬು ರಾಜೇಂದ್ರ ಪ್ರಸಾದ್
3.ರಾಧಕೃಷ್ಣನ್
4. ಡಾ. ಬಿ.ಆರ್. ಅಂಬೇಡ್ಕರ್
6.ಭಾರತದಲ್ಲಿ ಮೊದಲು ಆಕಾಶವಾಣಿ ಪ್ರಾರಂಭವಾದ ವರ್ಷ
1.1940
2.1930★
3.1935
4.1945
7. ಅಮುಕ್ತ ಮೌಲ್ಯ ಗ್ರಂಥವನ್ನು ಬರೆದವರು
1. ಕಾಳಿದಾಸ
2. ಸಮುದ್ರ ಗುಪ್ತ
3. ಕೃಷ್ಣ ದೇವರಾಯ☆
4. ಅಶೋಕ
8.ಆನಂದ ಮತ್ತು ಬದರಿ ಅಣ್ಣ ತಮ್ಮಂದಿರು ವಸಂತ ಆನಂದನ ತಂಗಿ. ದೇವಾ ಈಶ್ವರಿಯ ಸೋದರ, ಈಶ್ವರಿ ಬದರಿಯ ಮಗಳು ದೇವಾರವರ ಚಿಕ್ಕಪ್ಪ ಯಾರು?
1.ಆನಂದ★
2.ಬದರಿ
3.ದೇವಾ
4.ಯಾರು ಅಲ್ಲ.
9.ಒಬ್ಬನು ಒಂದು ಸ್ಕೂಟರ್ ನ್ನು ಕೊಂಡು ರೂ. 20,000 ಕ್ಕೆ ಕೊಂಡು ರೂ.22,000 ಕ್ಕೆ ಮಾರಿದಾಗ ಉಂಟಾಗುವ ಶೇಕಡಾ ಲಾಭ
1. 15%
2. 12%
3. 10%★
4.20%
10.ಮೌಲ್ಯ ಎಂದರೆ?
1.ಶ್ರೇಷ್ಠವಾದದ್ದು
2. ಬೆಲೆ ಕಟ್ಟುವುದು★
3. ತೀರ್ಮಾನ
4. ಉತ್ಕೃಷ್ಟವಾದದ್ದು
11. ಭಾರತದ ಲೋಕಸಭೆಯ ಮೊದಲ ಅಧ್ಯಕ್ಷರು
1. ಸಿ.ರಾಜಗೋಪಾಲಚಾರಿ
2. ಡಾ.. ಎಸ್. ರಾಧಕೃಷ್ಣನ್
3. ಡಾ.ರಾಜೇಂದ್ರ ಪ್ರಸಾದ್
4. ಜಿ.ವಿ. ಮಾಳವಂಕರ್★
12. ಸೂರ್ಯನ ಬೆಳಕಿನ ಜೀವಸತ್ವ ಎಂದು ಈ ಜೀವಸತ್ವವನ್ನು ಹೀಗೆ ಕರೆಯುತ್ತಾರೆ
1. A
2.B
3.C
4.D★
13. ಕಾಳಿಯಾಟ್ಟಂ ಜಾನಪದ ನೃತ್ಯ ವನ್ನು ಆಚರಿಸುವ ರಾಜ್ಯ
1. ತಮಿಳುನಾಡು
2. ಆಂಧ್ರ ಪ್ರದೇಶ
3. ಜಮ್ಮು ಕಾಶ್ಮೀರ
4. ಕೇರಳಾ★
14.ಮೂಲ ಶಿಕ್ಷಣದ ಪರಿಕಲ್ಪನೆಯನ್ನು ಕೊಟ್ಟ ಭಾರತೀಯ
1. ಮಹಾತ್ಮ ಗಾಂಧೀಜಿ★
2. ಅಟಲ್ ಬಿಹಾರಿ ವಾಜಪೇಯಿ
3. ಸ್ವಾಮಿ ವಿವೇಕಾನಂದ್
4. ಡಾ. ರಾಧಕೃಷ್ಣನ್
15.ತಲೆನೋವು ಇದರ ವಿಗ್ರಹ ರೂಪ
1. ತಲೆಯ + ನೋವು
2. ತಲೆಗೆ + ನೋವು
3. ತಲೆಯಲ್ಲಿ + ನೋವು★
4. ತಲೆಯಿಂದ + ನೋವು
16.ಗ್ರಹದ ಸುತ್ತಲೂ ಸುತ್ತುತ್ತಿರುವ ವಸ್ತು ಎಂದರೆ
1. ನಕ್ಷತ್ರ
2. ಭೂಮಿ
3. ಸೂರ್ಯ
4. ಉಪಗ್ರಹ★
17.ಇಟಲಿಯಲ್ಲಿ ಕೆಂಪಂಗಿ ದಳವನ್ನು ಕಟ್ಟಿದವರು
1. ಬಿಸ್ಮಾರ್ಕ್
2. ನೆಪೋಲಿಯನ್
3. ಗ್ಯಾರಿಬಾಲ್ಡಿ★
4. ಮ್ಯಾಜಿನಿ
18.ಒಬ್ಬನೂ 3ಮೀ/ಸೆಂ. ವೇಗದಲ್ಲಿ ಓಡಿದರೆ ಅವನು 1.40 ನಿ. ಎಷ್ಟು ಕಿ.ಮೀ. ದೂರ ಓಡಬಲ್ಲನು.?
1. 20
2. 16
3. 18★
4.12
19. ಒಂದು ಕೈ ಗಡಿಯಾರದ ನಮೂದಿಸಿದ ಬೆಲೆಯು 1200
ರೂ. ಅದನ್ನು 900 ರೂ. ಗಳಿಗೆ ಕೊಂಡರೆ, ಸೋಡಿದರ
1. 15%
2. 20%
3.25%★
4.30%
20.ಮೌಲ್ಯಗಳ ಬೆಳವಣಿಗೆ ನಡೆಯುವುದು?
1. ಜ್ಞಾನ, ಮೆಚ್ಚುಗೆ, ಕ್ರಿಯೆ★
2. ಜ್ಞಾನ ಅನ್ವಯ, ತಿಳುವಳಿಕೆ
3. ಗ್ರಹಿಕೆ, ಮೆಚ್ಚುಗೆ, ಕೌಶಲ್ಯ
4. ಯಾವುದು ಅಲ್ಲ ..
21. ಡೈನಮೈಟ್ ಕಂಡು ಹಿಡಿದವರು?
1.ನಿಕೋಲಾ ಟೆಸ್ಲಾ
2. ರುಡಾಲ್ಫ್ ಡೀಸೆಲ್
3. ಆಲ್ಫ್ರೆಡ್ ನೊಬೆಲ್★
4. ಮೈಕೆಲ್ ಫ್ಯಾರಡೆ
22. ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರನ್ನು ನೇಮಿಸುವವರು.
1. ಉಪರಾಷ್ಟ್ರಪತಿ
2. ರಾಷ್ಟ್ರಪತಿ★
3. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು
4. ಪ್ರಧಾನ ಮಂತ್ರಿ
23.ಹಿಮಾಲಯ ಪ್ರದೇಶದಲ್ಲಿ ಆಕಳನ್ನು ಹೋಲುವ ಪ್ರಾಣಿ
1. ಯಾಕ್ ಪ್ರಾಣಿ★
2. ಲಾಮಾ ಪ್ರಾಣಿ
3. ಆಲ್ಫಾಕ್ ಪ್ರಾಣಿ
4. ಯಾವುದು ಅಲ್ಲ
24. ಹೀಮೋಗ್ಲೋಬಿನ್ ಕಡಿಮೆಯಾದರೆ ಬರುವ ರೋಗ
1. ಲ್ಯೂಕೇಮಿಯಾ
2. ಅನಿಮೀಯಾ★
3. ಗಳಗಂಡ
4. ರಿಕೆಟ್ಸ್
25. ಸರ್ವಶಿಕ್ಷಣ ಅಭಿಯಾನದಡಿಯಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ನೀಡಲಾಗುವ ತರಬೇತಿ
1. ಯೋಗ ಶಿಕ್ಷಣ
2. ಇಂದ್ರೀಯ ಶಿಕ್ಷಣ
3. ಬಹುಮುಖಿ
4.ಸಮನ್ವಯ ಶಿಕ್ಷಣ★
26.” ಕರ್ನಾಟಕ ಶಾಕುಂತಲ ” ಎಂಬುದು
1. ಕಾದಂಬರಿ
2. ಕವನ ಸಂಕಲನ
3. ಸಣ್ಣ ಕಥೆ
4. ನಾಟಕ★
27. ಎರಡನೆಯ ಅಶೋಕ ಎಂದು ಹೆಸರಾದ ಕುಷಾನರ ದೊರೆ.?
1. ಕನಿಷ್ಕ ★
2. ಕುಸುಲಕ
3. ಕಲ್ಹಣ
4. ವಾಸುದೇವ
28.ಒಂದು ರೈಲು ಪ್ರತಿ ಗಂಟೆಗೆ 108 ಕಿ.ಮೀ. ಚಲಿಸುತ್ತದೆ. ಹಾಗಾದರೆ ರೈಲಿನ ವೇಗ ಮಿ./ಸೆ.ಗೆ ಎಷ್ಟು? ..
1. 38.8
2. 18.5
3. 30.0★
4. 10.8
29. ಒಬ್ಬ ವರ್ತಕನು ರೂ. 15 ಬೆಲೆಯ ಒಂದು ಪದಾರ್ಥವನ್ನು 10% ನಷ್ಟಕ್ಕೆ ಮಾರಿದನು. ಆಗ ಮಾರಿದ ಬೆಲೆ..
1
1. ರೂ. 12.50
2.ರೂ. 13.50★
3. ರೂ. 14.50
4.ರೂ. 16.50
30. ಕೆಳಕಂಡ ಮೌಲ್ಯಗಳಲ್ಲಿ ಸಾಮಾನ್ಯ ಮೌಲ್ಯ ಯಾವುದು?
1. ಪ್ರೀತಿ ★
2. ಜಾತ್ಯಾತೀತತೆ
3. ಸ್ವಾತಂತ್ರ್ಯ
4. ಸೇವೆ
31. ಭಾರತದಲ್ಲಿ ಪಶ್ಚಿಮಕ್ಕೆ ಹರಿಯುವ ಅತ್ಯಂತ ಉದ್ದವಾದ ನದಿ
1.ತಪತಿ
2.ನರ್ಮದಾ★
3. ಕಾಳಿ
4. ಶಾರವತಿ
32.ಭಾರತದಲ್ಲಿ ಯೋಜನಾ ಬದ್ಧವಾಗಿ ನಿರ್ಮಿತವಾದ ಅಧುನಿಕ ನಗರ ಯಾವುದು?
1. ರಾಂಚಿ
2. ಚಂಢಿಗಡ★
3. ರಾಂಚಿ
4. ವಾರಣಾಸಿ
33. ಆವರಣ ಕಾದಂಬರಿಯ ಕರ್ತೃ ಯಾರು
1. ಕುವೆಂಪು
2. ರವಿ ಬೆಳಗೆರೆ
3. ಎಸ್.ಎಲ್.ಭೈರಪ್ಪ★
4. ತ್ರಿವೇಣಿ
34.ಭೂ ವಾತಾವರಣದಲ್ಲಿ ಹೆಚ್ಚಾಗಿ ದೊರೆಯುವ ಅನಿಲ
1. ಮಿಥೇನ್
2. ನೈಟ್ರೋಜನ್★
3. ಹೈಡ್ರೊಜನ್
4. ಇಂಗಾಲದ ಡೈ ಆಕ್ಸೈಡ್
35.ಕೃಷ್ಣ ನದಿಯ ಅತೀ ದೊಡ್ಡ ಉಪನದಿ
1. ಘಟಪ್ರಭ
2. ಭೀಮ★
3. ಮಲಪ್ರಭಾ
4. ತುಂಗಭದ್ರಾ
36.ವೇದಗಳ ಕಾಲದ ಬುಡಕಟ್ಟು ಸಭೆಗಳು
1. ವಿದಥ ಮತ್ತು ಗಣ
2. ಸಭಾ ಮತ್ತು ಸಮಿತಿ★
3. ಸಭಾ ಮತ್ತು ವಿದಥ
4. ಸಮಿತಿ ಮತ್ತು ಗಣ
37.ತಿರುಮಲರಾವ್ ಯಾರ ಅಧೀನದಲ್ಲಿ ಉನ್ನತ ಹುದ್ದೆಯನ್ನು ಹೊಂದಿದರು. ?
1. ರಾಜ ಒಡೆಯರು
2. ಟಿಪ್ಪು ಸುಲ್ತಾನ್
3. ಹೈದರಾಲಿ★
4. ರಾಣಿ ಲಕ್ಷ್ಮಮ್ಮಣ್ಣಿ
38.ರೂ. 5750 ಬೆಲೆಯ ವಸ್ತುವನ್ನು ರೂ.4500 ಕ್ಕೆ ಮಾರಿದಾಗ ಉಂಟಾದ ಶೇಕಡ ನಷ್ಟ?
1. 12.74%
2. 18.74%
3. 21.74%★
4. 22.74%
39.ರೈಲೊಂದು 500 ಕಿ.ಮೀ. ದೂರವನ್ನು 8 ಗಂಟೆಗಳಲ್ಲಿ ಕ್ರಮಿಸುತ್ತದೆ. ಹಾಗಾದರೆ ಅದೇ ರೈಲು 3 ಗಂಟೆಗಳಲ್ಲಿ ಕ್ರಮಿಸಿದ ದೂರ ಎಷ್
[1/16, 6:41 AM] +91 87926 88316: ಜ್ಞಾನಸಿಂಚನ:
ಟು. ?
1. 180.5 km
2. 183.5 km
3. 185.5 km
4. 187.5 km★
40.ಉತ್ತಮ ಮೌಲ್ಯ ಎಂದರೆ?
1. ಸಹನೆ
2. ತರ್ಕ
3. ಐಶ್ವರ್ಯ
4. ಜ್ಞಾನ ★
41.ಭಾರತದ ಯಾವ FMCG (Fast Moving Consumer
Goods) ಬ್ರಾಂಡ್ ಭಾರತೀಯ ಮಾರುಕಟ್ಟೆಯಲ್ಲಿ
ಒಂದೇ ವರ್ಷದಲ್ಲಿ 5000 ಕೋಟಿ
ರೂಪಾಯಿಗೂ ಹೆಚ್ಚಿನ ಉತ್ಪನ್ನಗಳನ್ನು ಮಾರಾಟ
ಮಾಡಿದ ಪ್ರಥಮ ಬ್ರಾಂಡ್ ಆಗಿದೆ
1. ಗೋದ್ರೇಜ್ ಉತ್ಪನ್ನ
2.ಪಾರ್ಲೇಜಿ ಉತ್ಪನ್ನ★
3.ಡಾಬರ್ ಉತ್ಪನ್ನ
4.ಟಾಟಾ ಉತ್ಪನ್ನ
42.ಪತ್ರಿಕಾ ಸ್ವಾತಂತ್ರ್ಯ ಕುರಿತು ವಿಶ್ವ
ಪತ್ರಿಕಾ ಸ್ವಾತಂತ್ರ್ಯ ಸೂಚಿ 2013 ನಡೆಸಿರುವ
ಸಮೀಕ್ಷೆಯಲ್ಲಿ ಭಾರತ ದ ಸ್ಥಾನ
1.121
2.140 ★
3.131
4.139
43. 2013 ನೇ ಸಾಲಿನ ‘ವಿಶ್ವ ಪ್ರವಾಸಿ ಪ್ರಶಸ್ತಿ’ ಪಡೆದ
ಪ್ರವಾಸಿ ತಾಣ
1.ಅಂಡಮಾನ್ ನಿಕೋಬಾರ್
2.ಮಾಲ್ಡಿವ್ಸ್★
3.ವೆನಿಜುಲ
4ಸೈಂಟ್ ಮೇರೀಸ್
44.ಕರ್ನಾಟಕ ಸರ್ಕಾರದ ಮಹತ್ವದ ಯೋಜನೇಯಾದ
ಸಕಾಲದಲ್ಲಿ ಸರ್ಕಾರದ ಎಷ್ಟು ಇಲಾಖೆಗಳ
ಎಷ್ಟು ಸೇವೆಗಳು ನಾಗರೀಕರಿಗೆ ಲಬ್ಯವಿದೆ
1. 11.ಇಲಾಖೆಗಳ 151 ಸೇವೆಗಳು
2. 18ಇಲಾಖೆಗಳ 265 ಸೇವೆಗಳು★
3. 22 ಇಲಾಖೆಗಳ 205 ಸೇವೆಗಳು
4. 18 ಇಲಾಖೆಗಳ 201 ಸೇವೆಗಳು
45. ಬಣ್ಣ ಕುರುಡುತನ(colour blindness) ಕ್ಕೆ
ಸಂಬಂದಿಸಿದಂತೆ ಈ ಕೆಳಕಂಡ ಯಾವ ಹೇಳಿಕೆ
ಸರಿಯಾಗಿದೆ ?
1. ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತದೆ
2.ಮಹಿಳೆಯರಲ್ಲಿ ಅಪರೂಪವಾಗಿರುತ್ತದೆ ★
3.ಪುರುಷರಲ್ಲಿ ತುಂಬಾ ವಿರಳ
4.ಎರಡೂ ಲಿಂಗಗಳಲ್ಲೂ ಸಮಾನವಾಗಿರುತ್ತದೆ
46.ಈ ಕೆಳಕಂಡ ಯಾವ ನಗರದ ಎಸ್.ಟಿ.ಡಿ ಕೋಡ್ 044 ಆಗಿದೆ
1.ಚೆನ್ನೈ★
2.ದೆಹಲಿ
3.ಕೊಲ್ಕತ್ತ
4.ಬೆಂಗಳೂರು
47.ಗೆದ್ದಲುಗಳನ್ನು ಕುರಿತ ಈ ಹೇಳಿಕೆಗಳಲ್ಲಿ
ಯಾವುದು ಸರಿಯಲ್ಲ?
1. ಗೆದ್ದಲು ಕೀಟವರ್ಗಕ್ಕೆ ಸೇರಿದೆ
2. ಗೆದ್ದಿಲಿಗೆ ದೃಷ್ಟಿ ಶಕ್ತಿ ಇಲ್ಲ
3. ಗೆದ್ದಲು ಒಂದು ರೋಗಕಾರಕ ಜೀವಿ★
4. ಗೆದ್ದಲಿಗೆ ಬಿಸಿಲನ್ನು ಸಹಿಸುವ ಶಕ್ತಿ ಇಲ್ಲ
48. ತಲೆ ಕೆಳಕಾದ ವೃಕ್ಷ‘ ದಂತೆ ಕಾಣುವ ಬೃಹತ್ ಕಾಂಡದ
ವಿಶಿಷ್ಟ ವೃಕ್ಷ `ಬಾವೋಬಾಬ್‘. ಅಂದಹಾಗೆ ಈ
ವೃಕ್ಷಗಳ ನೈಸರ್ಗಿಕ ನೆಲೆ ಯಾವ ಭೂಖಂಡ?
1. ಏಷಿಯ
2. ದಕ್ಷಿಣ ಅಮೆರಿಕ
3. ಆಸ್ಟ್ರೇಲಿಯಾ
4. ಆಫ್ರಿಕ ★
49.. ಒಂದು ಸೈನ್ಯದ ತುಕಡಿಯ ಅಧಿಕಾರಿ 12,544
ಸೈನಿಕರನ್ನು ಚೌಕಾಕಾರದಲ್ಲಿ ನಿಲ್ಲುವ ವ್ಯವಸ್ಥೆ
ಮಾಡಲು ಇಚ್ಚಿಸಿದನು .ಹಾಗಾದರೆ ಪ್ರತಿ ಅಡ್ಡ
ಸಾಲಿನಲ್ಲಿ ಎಷ್ಟು ಸೈನಿಕರಿರುತ್ತಾರೆ?
1.122
2.102
3.118
4.112★
50. ಒಂದು ಸಂಕೇತದ ಪ್ರಕಾರ PRODUCTS
ಅನ್ನು NPMBSARQ
ಎಂದೂ ಬರೆಯುವುದಾದರೆ ,ಅದೇಭಾಷೆಯಲ್ಲಿ
COMPREHENSION ಅನ್ನು ಹೇಗೆ ಬರೆಯಬಹುದು ?
1. AMKNPCFCLOML
2. AMKNPCFCLQGML★
3.AMKNPCFCLQGNL
4. AMKNPCFCKOML
51.ಅಮ್ರತ ಶಿಲೆಯು ಯಾವ ಶಿಲೆಯ ರೂಪಾಂತರ
ಶಿಲೆಯಾಗಿದೆ
1.ಮರಳು ಕಲ್ಲು
2.ಸುಣ್ಣದ ಕಲ್ಲು ★
3.ಶೇಲ್
4.ಬಸಾಲ್ಟ್
52.ಯಾವ ರಾಷ್ಟ್ರಗಳ ಗಡಿರೇಖೆಯಲ್ಲಿ “ವಾಘಾ” ಇದೆ
1.ಭಾರತ ಮತ್ತು ನೇಪಾಳ
2.ಭಾರತ ಮತ್ತು ಬಾಂಗ್ಲ
3.ಭಾರತ ಮತ್ತು ಪಾಕಿಸ್ತಾನ ★
4.ಭಾರತ ಮತ್ತು ಚೀನಾ
53. ಅರಣ್ಯ ಸ್ಥಿತಿಗತಿ ವರದಿ 2011 ಪ್ರಕಾರ ಭಾರತದ
ವಿಸ್ತೀರ್ಣವನ್ನು ಆವರಿಸಿರುವ ಅರಣ್ಯ ಎಷ್ಟು
1. 16.5%
2. 17.18%
3. 18.48%
4. 21.5%★
54.ಭಾರತ ಸ್ವಾತಂತ್ರ್ಯಗಳಿಸಿದ ನಂತರ ಭಾರತೀಯ
ರಾಷ್ಟೀಯ ಕಾಂಗ್ರೆಸ್ ನ್ನು ವಿಸರ್ಜಿಸುವಂತೆ
ಯಾರು ಸಲಹೆ ನೀಡಿದರು
1.ಮಹಾತ್ಮ ಗಾಂಧಿ ★
2.ಜವಹರ್ ಲಾಲ್ ನೆಹರು
3.ಡಾ. ಬಿ. ಆರ್ ಅಂಬೇಡ್ಕರ್
4.ರಾಜೇಂದ್ರ ಪ್ರಸಾದ್
55. ಆಲ್ ಇಂಡಿಯಾ ಟ್ರೇಡ್ ಯೂನಿಯನ್ ನ ಮೊದಲ
ಅಧ್ಯಕ್ಷರು ಯಾರು?
1.ಲಾಲ್ ಲಜಪತಿ ರಾಯ್★
2.ದಿವಾನ್ ಚಮನ್ಲಾಲ್
3.ಸ್ವಾಮಿ ಷಕಜಾನಂದ
4.ಎನ್,ಜಿ ರಂಗ
56.2010 ರಲ್ಲಿ ಭಾರತಕ್ಕೆ ಬೇಟಿ ನೀಡಿದ್ದ
ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮ
ಮೊದಲು ಬೇಟಿ ನೀಡಿದ ನಗರ
1.ಮುಂಬಯಿ★
2.ನವ ದೆಹಲಿ
3.ಆಗ್ರ
4.ಹೈದರಾಬಾದ್
57.ಈ ಕೆಳಕಂಡ ಯಾವ ರಾಷ್ಟದ ಬಾವುಟದ
ಮದ್ಯಭಾಗದಲ್ಲಿ ನಕ್ಷತ್ರ ಕಂಡುಬರುವುದಿಲ್ಲ
1. ಕ್ಯಾಮರೂನ್
2.ಘಾನಾ
3. ಲೆಬೆನಾನ್★
4. ವಿಯೆಟ್ನಾಂ
58. “ಕಭಿ ಕಭಿ ಮೆರೆ ದಿಲ್ ಮೆ ಖಯಾಲ್ ಆತಾ ಹೆ “(kabhi kabhi
mere dil mein khayal ata hai) ಈ ಹಿಂದಿ ಗೀತೆಯ
ರಚನಾಕಾರರಾರು?
1.ಶಕೀಲ್ ಬದಯುನಿ (shakil badayuni)
2.ಮಜ್ರೂಹ ಸುಲ್ತಾನ್ ಪುರಿ(majrooha sultanpuri)
3.ಜಾವೆದ್ ಅಖ್ತರ್(javed akthar)
4.ಸಾಹಿರ್ ಲುಧ್ಯಾನ್ವಿ(sahir ludhyanvi) ★
59. 5 ಜನರ ಒಂದು ಗುಂಪಿನಿಂದ 3
ಜನರು ಒಂದೇ ಸಾಲಿನಲ್ಲಿ ಇರುವಂತೆ ಛಾಯಾಚಿತ್ರ
ತೆಗೆಯಲು ಅವರನ್ನು ಎಷ್ಟು ವಿಧದಲ್ಲಿ
ಕೂರಿಸಬಹುದು?
1.60★
2.72
3.50
4.85
60. ಒಂದು ವೇಳೆ AT=20, ಮತ್ತು BAT=40
ಎಂದು ಬರೆಯುವುದಾದರೆ CAT ನ್ನು ಹೇಗೆ
ಬರೆಯಬಹುದು ?
1.30
2.40
3.60★
4.70
61. ಭಾರತದ ಸಂವಿಧಾನದಲ್ಲಿ ರಾಷ್ಟ್ರಪತಿಯವರಿಗೆ ಸಹಿ ಕೊಡುವ ಅಧಿಕಾರದ ಬಗ್ಗೆ ತಿಳಿಸುವ ಕಲಂ
1. 109
2. 110
3. 112
4.111★
62. ಶಾರ್ದೂಲ ವಿಕ್ರೀಡಿತ ಅಕ್ಷರ ವೃತದಲ್ಲಿರುವ ಅಕ್ಷರಗಳ ಸಂಖ್ಯೆ ( ಒಂದು ಸಾಲಿನಲ್ಲಿ)
1. 20
2. 21
3. 19★
4. 22
63.ಡಾರ್ಕ್ ರೂಮ್ ( dark room) ಎಂಬ ಕೃತಿಯನ್ನು ಬರೆದವರು?
1. ಕಿರಣ್ ದೇಸಾಯಿ
2. ಕುಶವಂತ್ ಸಿಂಗ್
3.ಎಚ್. ಪಿ. ನಂದಾ
4. ಆರ್.ಕೆ. ನಾರಾಯಣ್★
64.ತಾಪ ವೈಪರೀತ್ಯವನ್ನು ತಡೆಯಬಲ್ಲ ಗಾಜು
1. ಪ್ಲಿಂಟ್ ಗಾಜು
2. ಬೊರೋ ಸಿಲಿಕೆಟ್ ಗಾಜು★
3. ನಾರು ಗಾಜು
4. ಛಿದ್ರ ನಿರೋಧಕ ಗಾಜು.
65.ವೇದಗಳ ಕಾಲದ “ಭಾಗ ದುಗಾ” ಅಧಿಕಾರಿಯ ಜವಾಬ್ದಾರಿ ಯಾವುದು?
1. ಗ್ರಾಮ ನಿರ್ವಹಣೆ
2. ನ್ಯಾಯ ತೀರ್ಮಾನ ಮಾಡುವುದು
3. ಕಂದಾಯ ಸಂಗ್ರಹಣೆ★
4. ಕ್ಷತ್ರಿಯರ ನಾಯಕ
66. ಭಾರತ ಸರ್ಕಾರವು ಬಳಕೆದಾರರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದ್ದು.?
1. 1986★
2. 1976
3. 1968
4. 1978
67.ಬಣ್ಣಗಳ ಸಾಂದ್ರತೆಯನ್ನು ಹೋಲಿಕೆ ಮಾಡುವ ಉಪಕರಣ
1. ಕೆಲರೀಮೀಟರ್ ★
2. ಪೈಕನೋಮೀಟರ್
3. ವಿಸ್ಕೋಮೀಟರ್
4. ಪೈರೋಮೀಟರ್
68.ಒಬ್ಬ ವ್ಯಕ್ತಿಯು ತನ್ನ ಸ್ಥಾನದಿಂದ ಪಶ್ಚಿಮಕ್ಕೆ 3 ಮೈಲು ನಡೆದು ಬಲಕ್ಕೆ ತಿರುಗಿ, 2 ಮೈಲು ನಡೆಯುತ್ತಾನೆ .. ಅವನು ಪುನಃ ಬಲಕ್ಕೆ ತಿರುಗಿ ನಡೆಯುತ್ತಾನೆ.ಈ
No comments:
Post a Comment